Yuvavahini

ಸಿಂಚನ

ದಾರಿದೀಪ

ಭಗವಂತನನ್ನು ಪೂಜಿಸಿದರೆ ಅಮ್ಮ ಬರುವುದಿಲ್ಲ ಆದರೆ ಅಮ್ಮನನ್ನು ಪೂಜಿಸಿದರೆ ಭಗವಂತ ಖಂಡಿತಾ ಬರುತ್ತಾನೆ. ಜೀವನದಲ್ಲಿ ಎಲ್ಲಾವನ್ನು ಶಾಶ್ವತವಾಗಿ ಪಡೆಯಲು ಬಯಸುತ್ತೇವೆ ಆದರೆ ಜೀವನವೇ ಶಾಶ್ವತವಲ್ಲ ಎಂಬುದನ್ನು ಮರೆಯುತ್ತೇವೆ. ನೀವೂ ಇನ್ನೊಬ್ಬರ ಕೆಲಸಗಳ ಬಗ್ಗೆ ಚುಚ್ಚಿ ಮಾತನಾಡುವ ಬದಲು ಇನ್ನೊಬ್ಬರು ನಿಮ್ಮನ್ನು ಮೆಚ್ಚಿ ಮಾತನಾಡುವಂತಹ ಕೆಲಸ ಮಾಡಿ. ಹುಟ್ಟಿದವರು ಒಂದು ದಿನ ಸಾಯಲೇಬೇಕು ಹಾಗಂತ ದಿನವು ಸತ್ತು ಬದುಕುವುದಲ್ಲ ಬದುಕು, ಸಾಧ್ಯವಾದರೆ ಆಗಬೇಕು ನಮ್ಮ ಬದುಕು ಮತ್ತೊಬ್ಬರ ಬಾಳಿನ ಬೆಳಕು ಬೆಳಕಾಗದಿದ್ದರೂ ಅಡ್ಡಿಯಿಲ್ಲ ನಮ್ಮಿಂದ ಇನ್ನೊಬ್ಬರ ಬಾಳು ಕತ್ತಲಾಗದಿದ್ದರೆ […]

Read More

ಅಂತಃಪಟದಾಚೆ

ಅದೊಂದು ಸುಂದರವಾದ ಮಂದಿರ. ಯಾವ ದೇವರಿದ್ದಾರೆಂದು ಅಸ್ಪಷ್ಟವಾಗಿತ್ತು. ಸುತ್ತಲೂ ವಿಶಾಲವಾದ ಹೊರಾಂಗಣ. ಸದ್ದು ಗದ್ದಲಗಳಿರಲಿಲ್ಲ. ನಿತ್ಯ ನಿರ್ಮಲ ಪ್ರಶಾಂತವಾದ ವಾತಾವರಣದಲ್ಲಿ ಒಂದಷ್ಟು ಮಂದಿ ತಮ್ಮಷ್ಟಕ್ಕೆ ತಾವೆನುವಂತೆ ಆಚೀಚೆಗೆ ಓಡಾಡುತ್ತಿದ್ದರು. ಹಾಗಂತ ಅಲ್ಲಿ ಓಡಾಡುತ್ತಿದ್ದವರೆಲ್ಲಾ ಅಪರಿಚಿತರೆನ್ನುವಂತಿರಲಿಲ್ಲ. ಆದರೂ ಒಬ್ಬರಿಗೊಬ್ಬರು ಮುಖಗೊಟ್ಟು ಮಾತಾಡುವಂತಹ ಗೊಡವೆಯೂ ಅವರಲ್ಲಿರಲಿಲ್ಲ. ಶಿಲ್ಪ ಆವರಣದ ಒಂದು ಮೂಲೆಯಲ್ಲಿ ನಿಂತು ತನಗೆ ಕಾಣಿಸುವಷ್ಟೇ ದೂರದಲ್ಲಿ ಕುಳಿತಿದ್ದ ಸುಶಾಂತನನ್ನೇ ಗಮನಿಸುತ್ತಿದ್ದಳು. ಅವನು ಮಾತ್ರ ತನ್ನ ಆಪ್ತ ಸ್ನೇಹಿತ ಹೇಮಂತನೊಡನೆ, ಮೊಬೈಲ್ ನಲ್ಲಿರುವ ವಾಟ್ಸಪ್ ಚಾಟಿಂಗ್‍ನಲ್ಲಿ ನಿರತನಾಗಿದ್ದ. ಹೌದು; ಸುಶ್ […]

Read More

ಸಿಂಚನ ವಿಶೇಷಾಂಕ -2017 ಬಿಡುಗಡೆ

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ದಿನಾಂಕ 06.08.2017 ರಂದು ಉಪ್ಪಿನಂಗಡಿಯ ಎಚ್ ಎಮ್.ಆಡಿಟೋರಿಯಂ ಇಲ್ಲಿ ಜರುಗಿದ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಕೆ.ವಸಂತ ಬಂಗೇರ ಅವರು ಸಿಂಚನ ವಿಶೇಷಾಂಕ -2017 ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಐ ಎಪ್ ಎಸ್ ಅಧಿಕಾರಿ ಶ್ರೀ ದಾಮೋದರ ಎ.ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ […]

Read More

ಬಿರ್ಮಣ ಬೈದನ ಬೆರಿಯೆ ಬತ್ತೆನಾ ಕೊಡಮಣಿತ್ತಾಯೆ…

ಬಿಲ್ಲವರು ಎಲ್ಲೂ ಸಲ್ಲುವರಯ್ಯಾ…ಪನ್ಪಿ ಪಾತೆರೊಗು ಸತ್ಯ ಒದಗಾದ್ ಕೊರಿ ಲೆಕಾನೆ ಈ ತುಳುನಾಡ್‍ಡ್ ಬಿರ್ವೆರ್ ಕೈ ಪಾಡಂದಿ ಕಾರ್ಯ ಇಜ್ಜಿ. ಬಿರ್ವೆರ್ ಇಜ್ಜಾಂದೆ ಲೇಸ್ ಇಜ್ಜಿ. ಕಂಡ ಸಾಗೊಲಿ, ಮೂರ್ತೆ, ದೈವೊದ ಪಾತ್ರಿ, ಮುಕ್ಕಾಲ್ದಿ, ವೈದ್ಯೆರಾದ್ ಪುರಪ್ಪು ಪಡೆಯಿನ ಪತ್ತ್ ಪದಿನಾಜಿ ಉದಾರ್ನೆ ನಂಕ್ ತಿಕ್ಕುಂಡು .ಅಂಚನೆ ನಯ ವಿನಯೊಡು ತಗ್ಗಿ ಕಂಡೊಗು ಮೂಜಿ ಬುಳೆಗೆ ಪನ್ಪಿಲೆಕಾನೆ ಸ್ವಾಮಿಗ್ ಭೂಮಿಗ್ ತಗ್ಗ್ ದ್ ಬಗ್ಗ್ ದ್ ನಡತ್ತಿನೇಡ್ದಾವರನೆ ಈ ತುಳುನಾಡ್‍ಡೆ ಎಚ್ಚಿನ ದೈವೊಲು ಬಿರ್ವೆರೆ ಬೆರಿ ಪತೊಂದೆ […]

Read More

ಸಾಮಾಜಿಕ ಆತ್ಮ ಶೋಧನೆ – ಪ್ರೊ| ಮೋಹನ್ ಕೋಟ್ಯಾನ್

ಒಂದು ಸಮಾಜಕ್ಕೆ ಆತ್ಮಶಕ್ತಿಯೆಂಬುದು ಇದೆಯೇ? ಅದು ಜೀವಂತ ಸಮಾಜವಾದರೆ ಖಂಡಿತವಾಗಿಯೂ ಆತ್ಮಶಕ್ತಿ ಇರಲೇಬೇಕು. ಬೌಧಿಕ ವಿಕಾಸ, ಯೋಚನಾ ಶಕ್ತಿಯ ಉತ್ಕ್ರಾಂತಿಯೇ ಆತ್ಮಶಕ್ತಿಗೆ ಮೂಲ. ವಿಜ್ಞಾನದಲ್ಲಿ ಜೀವ-ನಿರ್ಜೀವ ವಸ್ತುಗಳನ್ನು ವಿಶ್ಲೇಷಿಸುತ್ತಾ ಜೀವ ಇರುವ ವಸ್ತುವಿನ ಗುಣಗಳಲ್ಲಿ ಪುನರುತ್ಪತ್ತಿ (multiplication)  ಪ್ರತಿ ಸ್ಪಂದನೆ (Respose to stimuli),  ಸದಾ ಚಟುವಟಿಕೆ(biological activities)  ಮತ್ತು ಬೆಳವಣಿಗೆ(growth) ಪ್ರಾಮುಖ್ಯವಾದವುಗಳೆಂಬುದನ್ನು ಗುರುತಿಸಿದೆ. ಆದರೆ ಮಾನವನ ಬಗ್ಗೆ ಇಷ್ಟೇ ಸಾಲದು. ಆತನಿಗೆ ಯೋಚನಾಶಕ್ತಿಯೊಂದಿದೆ. ತನ್ನ ಬೇಕು ಬೇಡಗಳನ್ನು ವಿವೇಚಿಸಬಲ್ಲ. ಇಂತಹ ವಿವೇಚನಾಶೀಲ ಜನಸಮುದಾಯ ಸಮಾಜವಾಗಿ ಬೆಳೆದಾಗ […]

Read More

ಅಧ್ಯಕ್ಷರ ಮಾತು:- ಪದ್ಮನಾಭ ಮರೋಳಿ

ಆತ್ಮೀಯರೇ, ಯುವವಾಹಿನಿಯ ಯುವಸಿಂಚನ ಓದುಗರಿಗೆ ನಮಿಸುತ್ತಾ, ಬಿಲ್ಲವ ಸಮಾಜದ ಯುವ ಸಂಘಟನೆಯಾದ ಯುವವಾಹಿನಿ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಘಳಿಗೆಯಲ್ಲಿ ನಾವಿದ್ದೇವೆ. ಇದೇ ಬರುವ ಅಗೋಸ್ಟ್ 6ರಂದು 30ನೇ ಸಮಾವೇಶಕ್ಕೆ ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ತ್ರಿವೇಣಿ ಸಂಗಮವಾಗುವ ಪುಣ್ಯ ಭೂಮಿಯಾದ ಉಪ್ಪಿನಂಗಡಿಯಲ್ಲಿ ಬಿರುಸಿನ ಸಿದ್ಧತೆಗಳು ನಡೆಯುತ್ತಿದೆ. ಈ ವರುಷದಲ್ಲಿ ಎಲ್ಲಾ ಘಟಕಗಳು ಕ್ರಿಯಾತ್ಮಕವಾದ ವಿಶಿಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಯುವವಾಹಿನಿಯು ನಿಂತ ನೀರಾಗದೆ ನಿರಂತರವಾಗಿ ಹರಿಯುತ್ತಾ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯಚರಿಸುತ್ತಾ ಜನರ ಸಂಪರ್ಕದ ಕೊಂಡಿಯನ್ನು ವಿಶಾಲವಾಗಿ ವೃದ್ಧಿಸಿಕೊಂಡಿದೆ. […]

Read More

ಸಂಪಾದಕರ ಮಾತು:- ಗಂಗಾಧರ ಪೂಜಾರಿ

ಪ್ರೀಯ ಓದುಗರೇ, ಜಗತ್ತನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಯೊಬ್ಬರಲ್ಲೂ ನಮಗೆ ಕಾಣಸಿಗುವುದು ಆಸೆ ಮತ್ತು ಸ್ವಾರ್ಥದಿಂದ ಕೂಡಿದ ಜೀವನ. ಭೂಮಿಯ ಮೇಲೆ ಜೀವಿಸುವ ಪ್ರತಿಯೊಂದು ಜೀವಿಗೂ ಸ್ವಾರ್ಥ ಇರಲೇಬೇಕು. ಹಾಗಂತ ಅದು ಎಲ್ಲೆ ಮೀರಿರಬಾರದು. ನಾನು, ನಮ್ಮವರಷ್ಟೇ ಚೆನ್ನಾಗಿದ್ದರೆ ಸಾಕು ಎಂದು ಯೋಚಿಸಿ ಬೇರೆಯವರ ಹಿತಾಸಕ್ತಿಯನ್ನು ಬಲಿಕೊಡುವವರು ಅದೆಷ್ಟೋ ಜನ. ಇಂತಹ ಸ್ವಾರ್ಥವೆಂಬ ಬೆಂಕಿಯ ಬಳಿ ಶಾಂತಿ, ನೆಮ್ಮದಿ, ಸಹಬಾಳ್ವೆ ಎಂಬ ವಿಷಯವೇ ಇರುವುದಿಲ್ಲ. ಬದಲಾಗಿ ಅದು ನಮ್ಮನ್ನು ಸುಟ್ಟು ಭಸ್ಮ ಮಾಡುತ್ತದೆ. ನಾವು ನಮ್ಮವರು ಜೀವಿಸಲು […]

Read More

ತುಳುನಾಡ ನಂಬಿಕೆಯಲ್ಲಿ ಗೆಜ್ಜೆ ಕತ್ತಿಯ ಮಹತ್ವ:-ಶೈಲು ಬಿರ್ವ

ನವೀನತೆಯ ಯುಗದಲ್ಲಿ ನಾವು ಇಂದು ಗೆಜ್ಜೆಕತ್ತಿಯನ್ನು ಕೇವಲ ಮದುವೆಯ ಸಮಯದಲ್ಲಿ ಮ‌ಾತ್ರ ಮದುಮಗಳ ಕೈಯಲ್ಲಿ ಇರುವುದನ್ನು ಗಮನಿಸಿರಬಹುದು ಆದರೆ ಈ ಗೆಜ್ಜೆಕತ್ತಿಯ ಮಹತ್ವ ಇದರಿಂದಲು ಆಚೆಗಿದೆ. ಅದೊಂದು ಅಧಿಕಾರದ ಸಂಕೇತ ಅದೇ ರೀತಿ ರಕ್ಷಣೆಯ ಸಂಕೇತವು ಹೌದು. ಹಿಂದಿನ ಕಾಲದಲ್ಲಿ ಹೆಣ್ಣು ಪ್ರಾಯಕ್ಕೆ ಬಂದಾಗ ತಾಯಿಯಾದವಳು ಮಗಳ ಕೈಯಲ್ಲಿ ಯಾವತ್ತು ಇರುವಂತೆ ಸಣ್ಣ ಕತ್ತಿಯನ್ನು ನೀಡುತ್ತಿದ್ದಳು. ಸಣ್ಣ ಹಿಡಿಯಿರುವ ಇದು ತುದಿಯಲ್ಲಿ ಅರ್ಧ ಚಂದ್ರಾಕೃತಿಯ ರಚನೆಯಿದ್ದು ಹಿಡಿಯ ತುದಿಯಲ್ಲಿ ಅಲಂಕಾರಕ್ಕಾಗಿ ಸಣ್ಣ ಗೆಜ್ಜೆಗಳು ಇರುತ್ತದೆ. ಇದೊಂದು ಆತ್ಮ […]

Read More

ವಿಶುಕುಮಾರ್ ಹೀಗೊಂದು ನೆನಪು ….ಬರವಣಿಗೆಯ ದಾರಿಯಲ್ಲಿ …

ಶಾಂತಸ್ವಭಾವದ, ಸೂಕ್ಷ್ಮಮತಿಯಾದ ವಿಶುಕುಮಾರ್ ತನ್ನ ಸುತ್ತಮುತ್ತಲಿನ ಜನರ ಜೀವನದ ಆಗು ಹೋಗುಗಳ ಘಟನೆಗಳನ್ನು ಪರಿಶೀಲಿಸ ತೊಡಗಿದರು. ಇದು ಹೈಸ್ಕೂಲಿನಲ್ಲಿ ಓದುವಾಗಲೇ ಈ ಗುಣವನ್ನು ಬೆಳೆಸಿಕೊಂಡರು. ಬದುಕಿನ ನೈಜ ಚಿತ್ರಣವನ್ನು ಬರವಣಿಗೆ ಮೂಲಕ ಬಟ್ಟಿಳಿಸ ತೊಡಗಿದರು.  ಅವರು ಬರವಣಿಗೆಗೆ ಕಾಲಿಟ್ಟದುದೇ 1950 ರ ದಶಕದಲ್ಲಿ- ಆಗ ಅವರಿಗೆ 13-14 ರ ಪ್ರಾಯ. ಮೂಗಿನಡಿಯಲ್ಲಿ ಚಿಗುರೊಡೆಯುವ ಮೀಸೆ, ಕನಸುಗಳನ್ನು ಕಾಣುವ, ಆದರ್ಶಗಳು ಹುಟ್ಟಿಕೊಳ್ಳುವ ವಯಸ್ಸು. ಆ ಸಂದರ್ಭದಲ್ಲೇ ” ಚಂದಮಾಮ” ಮಾಸ ಪತ್ರಿಕೆಗೆ ” ದುಷ್ಟ ಶಾಸನ” ಕಥೆಯನ್ನು ಬರೆದು […]

Read More

ವಿಶುಕುಮಾರ್ ಹೀಗೊಂದು ನೆನಪು…..ಬಹುವ್ಯಕ್ತಿತ್ವದ ವಿಶು ತಂದೆಯ ಬಳುವಳಿ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಹತ್ತು ವರ್ಷ ಮೊದಲೇ ವಿಶುಕುಮಾರ್ ಹುಟ್ಟಿದ್ದು. ಆಗಿನ ಸಮಾಜದ ವ್ಯವಸ್ಥೆಯನ್ನು ನಾವು ಇಲ್ಲಿ ಗಮನಿಸಬೇಕಾಗುತ್ತದೆ. ಭೂಮಾಲೀಕರು, ವರ್ಣದ್ವೇಷದ ಪ್ರಭಾವವಿದ್ದ ಕಾಲ. ದೇಶದ ಸ್ವತಂತ್ರಕ್ಕಾಗಿ ಇಂಗ್ಲೀಷರ ವಿರುದ್ಧ ಹೋರಾಟದ ದಿನಗಳು. ಆದರೆ ವಿಶುಕುಮಾರ್ ಮನೆತನ ಅಂಥ ಸಂದಿಗ್ಧತೆಗೆ ಒಳಪಟ್ಟಿರಲಿಲ್ಲ. ದೋಗ್ರ ಪೂಜಾರಿ ಅವರು ಯಕ್ಷಗಾನ ಕಲಾರಸಿಕರು. ಅವರ ಆಡಳಿತದಲ್ಲಿದ್ದುದು 10 ಮುಡಿ ಗೇಣಿ ಬರುವ ವರ್ಗದಾರರು. ಅವಳಿ ಜಿಲ್ಲೆ( ಉಡುಪಿ- ಮಂಗಳೂರು) ಗಳಲ್ಲಿ ಬಿಲ್ಲವ ಸಮಾಜದವರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಕೈ ಬೆರಳೆಣಿಕೆಯಷ್ಟು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!