17-05-2026, 8:30 PM
ಪೆರ್ಮಂಕಿ : ಯುವವಾಹಿನಿ (ರಿ.) ಪೆರ್ಮಂಕಿ ಘಟಕದ ವತಿಯಿಂದ ಗೆಜ್ಜೆಗಿರಿ ಶ್ರೀ ಆದಿ ಧೂಮಾವತಿ ಶ್ರೀದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲ್ಕುಡ-ಕಲ್ಲುರ್ಟಿ ದೈವದ ಮಹಾತ್ಮೆ ಸಾರುವ ‘ನಾಗರತಿ’ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನವು ಪೆರ್ಮಂಕಿಯ ವಿಶಾಲ್ ಗಾರ್ಡನ್ನಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು. ಸನ್ಮಾನ ಮತ್ತು ಆರ್ಥಿಕ ನೆರವು:ಇದೇ ಸಂದರ್ಭದಲ್ಲಿ ಉದ್ಯಮ ರಂಗದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪ್ರಮುಖ ಉದ್ಯಮಿ, ಸಮಾಜ ಸೇವಕ ಶೈಲೇಂದ್ರ ವೈ. ಸುವರ್ಣ ಅವರನ್ನು ಘಟಕದ ವತಿಯಿಂದ ಅತ್ಯಂತ […]
Read More
13-12-2025, 6:00 AM
ಪೆರ್ಮಂಕಿ : ಯುವವಾಹಿನಿ (ರಿ.) ಪೆರ್ಮಂಕಿ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಶಿಕುಮಾರ್ ಕರಾಂದಾಡಿ ಪಡು ಅವರನ್ನು ಆಯ್ಕೆ ಮಾಡಲಾಗಿದೆ. 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು ; ಶಶಿಕುಮಾರ್ ಕರಾಂದಾಡಿ ಪಡು ಪ್ರಥಮ ಉಪಾಧ್ಯಕ್ಷರು : ದಯಾವತಿ ದ್ವಿತಿಯ ಉಪಾಧ್ಯಕ್ಷರು : ನಾಗೇಶ್ ಕಾರ್ಯದರ್ಶಿ : ಸಂತೋಷ ಪಟ್ಟೋಟ್ಟು ಜೊತೆ ಕಾರ್ಯದರ್ಶಿ : ಪವನ್ ಕೆತ್ತಿಕಲ್ ಕೋಶಾಧಿಕಾರಿ : ರೇಶ್ಮಾ ಗಣೇಶ್ ಪರ್ಮಂಕಿ ವ್ಯಕ್ತಿತ್ವ ವಿಕಾಸನ ನಿರ್ದೇಶಕರು : ಕಮಲಾಕ್ಷ […]
Read More
20-10-2024, 8:47 AM
ಪೆರ್ಮಂಕಿ : ಯುವವಾಹಿನಿಯ 35 ನೇ ಘಟಕವಾಗಿ ಪೆರ್ಮಂಕಿ ಘಟಕವನ್ನು ನಾರಾಯಣಗುರು ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟೀ ಹಾಗೂ ಉದ್ಯಮಿ ಶೈಲೇಂದ್ರ ವೈ ಸುವರ್ಣ ಉದ್ಘಾಟಿಸಿದರು. ವಿದ್ಯೆಯಿಂದ ಸ್ವಾವಲಂಬಿ ಬದುಕು ಸಾಧ್ಯ, ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಯುವವಾಹಿನಿಯ ಕೊಡುಗೆ ಅಪಾರ ಎಂದರು. ಅವರು ದಿನಾಂಕ 20-10-2024 ರಂದು ವಿಶಾಲ್ ಗಾರ್ಡನ್, ಕೊಂಬೆಲ್ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತಾನಾಡಿದರು. 340 ಸದಸ್ಯರ ಬಲಿಷ್ಠ ಪೆರ್ಮಂಕಿ ತಂಡದ ಪ್ರಥಮ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರತಿಜ್ಞಾವಿಧಿ ಭೋದನೆ ನನ್ನ ಸೌಭಾಗ್ಯ […]
Read More