10-02-2026, 8:00 PM
ಕೊಣಾಜೆ, ಫೆ.10 : ಯುವವಾಹಿನಿ (ರಿ.) ಗ್ರಾಮ ಚಾವಡಿ ಕೊಣಾಜೆ ಘಟಕದ ಯುವ ಸಂಜೀವಿನಿ ವತಿಯಿಂದ 5ನೇ ಸೇವಾ ಕಾರ್ಯವಾಗಿ ಫೆಬ್ರವರಿ 10, 2026ರಂದು ಮಂಗಳವಾರ ಪುಣ್ಯಕೋಟಿ ನಗರ, ಕೈರಂಗಳದಲ್ಲಿರುವ ಅಮೃತ ಧಾರ ಗೋಶಾಲೆಯ ಅನಾಥ ಹಸುಗಳ ಪಾಲನೆಗಾಗಿ ಧನ ಸಹಾಯ ಹಸ್ತಾಂತರಿಸಲಾಯಿತು. ಒಂದು ಹಸುವಿನ ವಾರ್ಷಿಕ ಪಾಲನೆಗಾಗಿ ರೂ. 15,000/- ಮೊತ್ತವನ್ನು ಗೋ ಸಂರಕ್ಷಣಾ ಕೇಂದ್ರಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಗೋಮಾತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಧನ ಸಹಾಯ […]
Read More
12-12-2025, 6:08 AM
ವಿಶ್ವ ಪುರುಷರ ದಿನಾಚರಣೆ ಕಾರ್ಯಕ್ರಮ 25/11/2025 ರಂದು ಮಂಗಳವಾರ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಪ್ರಾರ್ಥನೆ ಯನ್ನು ಕುಮಾರಿಗೌತಮಿ ಮತ್ತು ಕುಮಾರಿ ಪ್ರಿಯಾ ರವರು ಮಾಡಿದರು, ಸ್ವಾಗತವನ್ನು ಶ್ರೀಮತಿ ಗೀತಾ ಕುಂದರ್ ರವರು ಮಾಡಿದರು, ಉದ್ಘಾಟನೆ ಯನ್ನು ಮಾತೃ ಸಂಘದ ಅಧ್ಯಕ್ಷರು ಆದ ಶ್ರೀ ವಿಜೇತ್ ಪಜೀರು ಮಾಡಿದರು.. ಶ್ರೀ ರವೀಂದ್ರ ಬಂಗೇರ, ಶ್ರೀಮತಿ ಗೀತಾ ಡಿ ಕುಂದರ್, ಶ್ರೀಮತಿ ಸುರೇಖಾ ಹರೀಶ್. ಶ್ರೀ ಹರೀಶ್ ಪೂಜಾರಿ ಶ್ರೀ ಮಿಥುನ್ ಪಜೀರು ಅನಿಸಿಕೆ ವ್ಯಕ್ತ ಪಡಿಸಿದರು.ವಿವಿಧ […]
Read More
22-10-2025, 2:56 PM
ಶ್ರೀ ಕೃಷ್ಣ ಭಜನಾ ಮಂದಿರ (ರಿ) ಪಜೀರು ದಿ ವಿನಯ ಶೆಟ್ಟಿ ನಗ್ರಿ ಗುತ್ತು ವೇದಿಕೆ ಯಲ್ಲಿ ಘಟಕದ ವತಿಯಿಂದ ಪ್ರಯೋಜಕತ್ವ ನೀಡಿ ಅದ್ಬುತ ಪ್ರದರ್ಶನ ನೀಡಲಾಯಿತು. ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸಿ ಕೊನೆಗೆ ಕಣ್ಣಂಚಲ್ಲಿ ಕಣ್ಣೀರು ಬರಿಸಿ ಕುಳಿತ ಜಾಗದಿಂದ ತುಸು ಕದಲದ ಹಾಗೆ ಮಾಡಿದ ಪ್ರತಿಯೊಬ್ಬ ಘಟಕದ ಸದಸ್ಯರು ಅನುಭವಸ್ತ ಕಲಾವಿದರಿಗೆ ತಾವೇನು ಕಡಿಮೆ ಇಲ್ಲ ಅನ್ನುವ ಮಟ್ಟಿನಲ್ಲಿ ಪ್ರಥಮ ಪ್ರಯೋಗ ದಲ್ಲಿ ಭೇಷ್ ಎಣಿಸಿಕೊಂಡರು. ಸಮಾಜಕ್ಕೆ ಪ್ರಸ್ತುತ ಸನ್ನಿವೇಶದಲ್ಲಿ ಉತ್ತಮ ಸಂದೇಶ ನೀಡುವ […]
Read More
21-10-2025, 3:19 PM
ದಿನಾಂಕ: 06-07-2025 ನೇ ಆದಿತ್ಯವಾರ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನ,ಗ್ರಾಮ ಚಾವಡಿ ಕೊಣಾಜೆಯಲ್ಲಿ ನೆರವೇರಿತು.ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭವಾಯಿತು..ಘಟಕದ ಒಂದನೇ ಉಪಾಧ್ಯಕ್ಷರು ವಿಜೇತ್ ಪಜೀರು ಪ್ರಾಸ್ತವಿಕ ಭಾಷಣದೊಂದಿಗೆ ಬಂದ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು, ಈ ಕಾರ್ಯಕ್ರಮದ ಉದ್ಗಾಟನೆಯನ್ನು ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಂಘ(ರಿ) ಗ್ರಾಮಚಾವಡಿಯ ಅಧ್ಯಕ್ಷರು ಆದ ಶ್ರೀ ರವೀಂದ್ರ ಬಂಗೇರ ಕೊಣಾಜೆ ಅವರು ದೀಪಾ ಬೆಳಗುವುದರೊಂದಿಗೆ ನೆರವೇರಿಸಿದರು..ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿ ಕೊಣಾಜೆ ವಹಿಸಿದ್ದರು.ಯುವ ವಾಹಿನಿ (ರಿ.)ಕೇಂದ್ರ ಸಮಿತಿ ಮಂಗಳೂರು ಇದರ […]
Read More
19-10-2025, 2:19 PM
ತುರ್ತು ಸೇವಾ ವಾಹನ ಕಠಿಣ ಪರಿಸ್ಥಿತಿಯಲ್ಲಿ ಸೇವೆಗೆ ಅರ್ಪಿಸಲಾಗಿದೆ
Read More
19-09-2025, 8:51 AM
ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಗ್ರಾಮ ಚಾವಡಿ ಕೊಣಾಜೆ ಆಶ್ರಯದಲ್ಲಿ “ಆಟಿದ ಐಸಿರ” 06-08-2025 ಬುಧವಾರ ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನ ಗ್ರಾಮಚಾವಡಿ ಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಯುವವಾಹಿನಿ( ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು ಆಗಮಿಸಿದ್ದರು.
Read More
19-09-2025, 7:38 AM
ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ (ರಿ ) ಸಂಘದ ಸಹಯೋಗದಲ್ಲಿ 05/09/25 ರಂದು ಶಿಕ್ಷಕ ದಿನಾಚರಣೆ ..ಸಮಾಜ ಸೇವಾ ನಿರ್ದೇಶಕರಾದ ಸೌಮ್ಯ ಮನೋಜ್ ಸ್ವಾಗತಿಸಿದರು,ಮಾತೃ ಸಂಘದ ಅಧ್ಯಕ್ಷರಾದ ಶ್ರೀ ವಿಜೇತ್ ಪಜೀರು ಕಾರ್ಯಕ್ರಮ ಉದ್ಘಾಟನೆ ಮಾಡಿದರು ನಿವೃತ್ತ ಶಿಕ್ಷಕ ದಂಪತಿಗಳಾದ ಶ್ರೀಮತಿ ಚಂದ್ರಾವತಿ ಗಂಗಾಧರ್ ಮತ್ತು ಶ್ರೀ ಗಂಗಾಧರ್ ಮಾಸ್ಟರ್ ಅನ್ನು ಸನ್ಮಾನಿಸಲಾಯಿತು..ನಿವೃತ್ತ ಶಿಕ್ಕಕರಾದ ಶ್ರೀ ವಸಂತ್ ಕೋಡಿ ಮುಖ್ಯ ಅಥಿತಿ ಆಗಿ ಆಗಮಿಸಿದ್ದರು..ಯುವವಾಹಿನಿ ಸದಸ್ಯರಾದ 7 ಜನ ಶಿಕ್ಷಕರನ್ನು ಅಭಿನಂದಿಸಲಾಯಿತು..ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ […]
Read More
16-09-2025, 7:25 PM
ಅಶಕ್ತರಿಗೆ ಆಸರೆ. ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿಯ ಅಂಗವಾಗಿ ಬಡ ಕುಟುಂಬಗಳಿಗೆ ದಿನಸಿ ವಸ್ತುಗಳ ಕಿಟ್ ವಿತರಣೆಯನ್ನು ಬ್ರಹ್ಮ ಶ್ರೀ ನಾರಾಯಣ ಗುರುಮಂದಿರ ದಲ್ಲಿ ವಿತರಣೆ ಮಾಡಲಾಯಿತು
Read More
16-09-2025, 6:54 PM
ಬಾಕ್ರಬೈಲ್ ಶ್ರೀ ದುರ್ಗಾ ಪರಮೇಶ್ವರಿ ಭಕ್ತ ವೃಂದದ 32 ಸದಸ್ಯರು ಕಟೀಲು ಶ್ರೀ ದೇವಿ ಸನ್ನಿದಾನಕ್ಕೆ ಪಾದಯಾತ್ರೆ ತೆರಳಿದ್ದು, ಗ್ರಾಮಚಾವಡಿ ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಅವರಿಗೆ ಘಟಕದ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಯಿತು..ಯುವ ವಾಹಿನಿ ಕೊಣಾಜೆ ಘಟಕದ ಅಧ್ಯಕ್ಷರು ಶ್ರೀ ಬಾಬು ಬಂಗೇರ ಎಲ್ಲರನ್ನು ಸ್ವಾಗತಿಸಿದರು, ಶ್ರೀ ದುರ್ಗಾ ಪರಮೇಶ್ವರಿ ಭಕ್ತ ವೃಂದ ಪಾದಯಾತ್ರೆ ಸಂಚಾಲಕರಾದ ಶ್ರೀ ಅರವಿಂದ್ ಬಾಕ್ರ ಬೈಲ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು, ಈ ಸಂದರ್ಭದಲ್ಲಿ ಗ್ರಾಮ ಚಾವಡಿ ಕೊಣಾಜೆ […]
Read More