Yuvavahini

FEB 02, 1997 7.28 AM IST

ಯುವವಾಹಿನಿ (ರಿ) ಕೇಂದ್ರ ಸಮಿತಿ,ಮಂಗಳೂರು

ಯುವವಾಹಿನಿಯ 10 ನೇ ವಾರ್ಷಿಕ ಸಮಾವೇಶ -1997 ದಶಮಾನೋತ್ಸವ- 1987-1997

ಶ್ರೀ ಗೋಕರ್ಣನಾಥ  ಕ್ಷೇತ್ರ ಕುದ್ರೋಳಿ, ಮಂಗಳೂರು

ದಿನಾಂಕ : 09-02-1997

ಉದ್ಘಾಟನೆ : ಶ್ರೀ ಬಿ. ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯ ಸಭಾ ಸದಸ್ಯರು
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯ ಸಿ. ಸುವರ್ಣ, ಅಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್, ಮುಂಬಯಿ
ಮುಖ್ಯ ಅತಿಥಿಗಳು : ಶ್ರೀ ಎಂ. ಸಂಜೀವ, ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
ಶ್ರೀ ಸುರೇಶ ಎಸ್. ಪೂಜಾರಿ, ಗೌರವಾಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಕುಂದಾಪುರ, ಮುಂಬಯಿ
ಶ್ರೀ ಎ. ವಿಶ್ವನಾಥ, ಉಪಾಧ್ಯಕ್ಷರು, ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ
ಶ್ರೀ ಯು. ಭೋಜರಾಜ, ಎಸ್.ಬಿ. ಸುವರ್ಣ ಎಂಡ್ ಕಂಪೆನಿ, ಬೆಂಗಳೂರು
ಶ್ರೀ ಆನಂದ ಎನ್. ಸುವರ್ಣ, ಡೆವಿನಾ ಪ್ರೊಡಕ್ಟ್ಸ್ ಮತ್ತು ಡೆವಿನಾ ಲ್ಯಾಂಡ್ಸ್ ಪ್ರೊಜೆಕ್ಟ್ಸ್, ಪ್ರೈ.ಲಿ., ಬೆಂಗಳೂರು
ಶ್ರೀ ಜೆ.ಬಿ. ಪೂಜಾರಿ, ಕೈಗಾರಿಕೋದ್ಯಮಿ, ಮೈಸೂರು
ಶ್ರೀಮತಿ ನಳಿನಾಕ್ಷಿ ಸಣ್ಣಪ್ಪ, ಅಧ್ಯಕ್ಷೆ, ಕರ್ನಾಟಕ ಆರ್ಯ ಈಡಿಗರ ಮಹಿಳಾ ಸಂಘ, ಬೆಂಗಳೂರು
ಅಧ್ಯಕ್ಷತೆ : ಶ್ರೀ ಜಿ. ಪರಮೇಶ್ವರ ಪೂಜಾರಿ, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು
’ಬಿಲ್ಲವ ಯುವ ಸಮಾವೇಶ’ 
ಅಧ್ಯಕ್ಷತೆ : ಶ್ರೀ ವಸಂತ ಬಂಗೇರ, ಮುಖ್ಯ ಸಚೇತಕರು, ಕರ್ನಾಟಕ ಸರಕಾರ
ಸನ್ಮಾನ ಕಾರ್ಯಕ್ರಮ : ಶ್ರೀ ಮಾಲಿಕಯ್ಯ ಗುತ್ತೇದಾರ್, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು, ಕರ್ನಾಟಕ ಶ್ರೀ ಹೆಚ್.ಆರ್. ಬಸವರಾಜ್, ಅಧ್ಯಕ್ಷರು, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಬೆಂಗಳೂರು
ಮುಖ್ಯ ಅತಿಥಿಗಳು : ಶ್ರೀ ನವೀನ್‌ಚಂದ್ರ ಡಿ.ಸುವರ್ಣ, ಅಧ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್, ಮಂಗಳೂರು
ಶ್ರೀ ರುಕ್ಮಯ ಪೂಜಾರಿ, (ಶಾಸಕರು, ವಿಟ್ಲ)
ಶ್ರೀ ನಾರಾಯಣ ಬಿ ಅಂಚನ್, (ಅಧ್ಯಕ್ಷರು, ಭಾರತ್ ಕೋ- ಆಪರೇಟಿವ್ ಬ್ಯಾಂಕ್, ಮುಂಬಯಿ)
ಶ್ರೀ ವಿಜಯಕೃಷ್ಣ ಪಡುಕೋಣೆ, (ಅಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್, ಬೆಂಗಳೂರು)
ಶ್ರೀ ಶರತ್ ಎನ್. ಸಾಲ್ಯಾನ್, (ಭಾರತ್ ಎಕ್ಸೆಲೆನ್ಸಿ ರೆಸ್ಟೋರೆಂಟ್, ಮುಂಬಯಿ)
ಶ್ರೀ ನಾರಾಯಣ ಕೆ. ಐ.ಪಿ.ಎಸ್, (ಆಡಳಿತ ನಿರ್ದೇಶಕರು, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ನಿಗಮ, ಬೆಂಗಳೂರು)
ಶ್ರೀ ಎಸ್.ಎ. ಚಿನ್ನೇಗೌಡ ಎಂ.ಎ, (ಸರ್ವೇಶ್ವರಿ ಕಂಬೈನ್ಸ್, ಬೆಂಗಳೂರು)
ಶ್ರೀ ವಿಜಯರಾಘವೇಂದ್ರ, (ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಬಾಲನಟ)

ಪ್ರತಿಭಾ ಪುರಸ್ಕಾರ-1997

ಸತೀಶ್ ಉಡುಪಿ -ಶಿಕ್ಷಣ
ಸುಮಿತ್ರಾ ಕಾರ್ಕಳ -ಶಿಕ್ಷಣ
ಪೂರ್ಣಿಮಾ.ಕೆ.ಎಸ್ ಕಟಪಾಡಿ -ಶಿಕ್ಷಣ
ರೇಶ್ಮಾ ಮಂಗಳೂರು– ಶಿಕ್ಷಣ
ವಿಜಯಲಕ್ಮೀ  ಪುತ್ತೂರು -ಶಿಕ್ಷಣ
ಗಾಯತ್ರಿ ಕೆ.ಬಂಟ್ವಾಳ -ಶಿಕ್ಷಣ
ಜ್ಯೋತಿ ಬೆಳ್ತಂಗಡಿ -ಶಿಕ್ಷಣ
ಪುಷ್ಪಾವತಿ ಶಿರೂರು -ಶಿಕ್ಷಣ

ಗೌರವ ಪುರಸ್ಕಾರ-1997

ಶುಭಲತಾ -ಶಿಕ್ಷಣ
ಮಮತಾ ಪೂಜಾರಿ -ಶಿಕ್ಷಣ
ಉಷಾ ಎಂ –ಕ್ರೀಡಾ ರಂಗ
ವೀಣಾ ಕುಮಾರಿ ಕಾರ್ಕಾಳ –ಕ್ರೀಡಾ ರಂಗ
ಸದಾಶಿವ ಕರ್ಕೇರಾ ಖಂಡಿಗೆ -ಶೌರ್ಯ ಪ್ರಶಸ್ತಿ ವಿಜೇತ
ಕೇಶವ ಡಿ.ಪೂಜಾರಿ -ಕ್ರೀಡಾ ರಂಗ
ಬಿ.ಪ್ರಭಾಕರ್ -ಕ್ರೀಡಾ ರಂಗ
ಸತ್ಯಜಿತ್ ಸುವರ್ಣ –ರಾಷ್ರೀಯ ವಾರಣಾಸಿ ಸಾಹಸಿ

ಸನ್ಮಾನ-1997

ಶ್ರೀಮತಿ ಬಿ.ಎಂ.ರೋಹಿಣಿ -ಸಾಹಿತ್ಯ
ಐರೋಡಿ ಗೋವಿಂದಪ್ಪ -ಯಕ್ಷಗಾನ
ಮುದ್ದು ಮೂಡು ಬೆಳ್ಳೆ -ಸಾಹಿತ್ಯ
ಮಲ್ಪೆ ರಾಘವೇಂದ್ರ -ಶಿಕ್ಷಣ
ಬನ್ನಂಜೆ ನಾರಾಯಣ -ಯಕ್ಷಗಾನ, ಶಿಕ್ಷಣ
ವಿಜಯ ರಾಘವೇಂದ್ರ -ಚಲನಚಿತ್ರ
ಬನ್ನಂಜೆ ಬಾಬು ಅಮೀನ್ -ಸಾಹಿತ್ಯ, ಸಂಶೋಧನೆ
ದೇವು ಪೂಜಾರಿ -ಕನೆಹಲಗೆ ಸವಾರ
ಆರ್ ವಿಶ್ವನಾಥ -ಪ್ರಗತಿಪರ ಕೃಷಿಕ
ಡಾ.ಎನ್.ಆರ್.ಸಣ್ಣಪ್ಪ,ಶಿವಮೊಗ್ಗ -ವೈದ್ಯಕೀಯ
ಬಿ.ವಾಸುದೇವ ಮೈಸೂರು -ಸಮಾಜಸೇವೆ
ಜಯರಾಮ ಕಾರಂದೂರು –ಸಂಘಟನೆ
ದೇವೇಂದ್ರ ಕೋಟ್ಯಾನ್ -ಕಂಬಳಿ ಓಟಗಾರ
ವನಜಾ -ಕ್ರೀಡಾ ರಂಗ
ಸುರೇಶ್ ಎಸ್.ಬಂಗೇರ -ಕರಾಟೆ
ಪವನ್  ಕುಮಾರ್ -ಮರದ ಕಾಲಿನಲ್ಲಿ ನಡೆಯುವುದು
ರಾಘವೇಂದ್ರ ಜೆ.ಸುವರ್ಣ -ಶಿಕ್ಷಣ
ಸುರೇಶ್ ಅಮೀನ್ -ಸಂಘಟನೆ
ಪ್ರಮೋದ್ ಚಂದ್ರ -ಯುವ ಪ್ರಶಸ್ತಿ ಪುರಸ್ಕೃತರು

ಅಧ್ಯಕ್ಷತೆ : ಶ್ರೀ ಜಿ. ಪರಮೇಶ್ವರ ಪೂಜಾರಿ, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!