ಮಾಣಿ : ಯುವವಾಹಿನಿ (ರಿ) ಮಾಣಿ ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಗಣೇಶ್ ಪೂಜಾರಿ ಕೊಡಾಜೆ ಆಯ್ಕೆಯಾಗಿದ್ದಾರೆ.


ಪ್ರಥಮ ಉಪಾಧ್ಯಕ್ಷರು : ಸುಜಿತ್ ಅಂಚನ್ ಮಾಣಿ
ದ್ವಿತೀಯ ಉಪಾಧ್ಯಕ್ಷರು : ಸತೀಶ್ ಕೊಪ್ಪರಿಗೆ
ಕಾರ್ಯದರ್ಶಿ: ವಿಶ್ವನಾಥ ಉರ್ದಿಲ,
ಜತೆ ಕಾರ್ಯದರ್ಶಿ : ಶಶಿಪ್ರಭಾ ಮಿತ್ತೂರು,
ಕೋಶಾಧಿಕಾರಿ : ತ್ರಿವೇಣಿ ರಮೇಶ್ ಮುಜಲ,
ಸಾಂಸ್ಕೃತಿಕ ನಿರ್ದೇಶಕರು : ಕೃಪಾನ್ ಪುತ್ತೂರು,
ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಶ್ರೀಧರ್ ಮುಜಲ,
ವ್ಯಕ್ತಿತ್ವ ವಿಕಸನ ನಿರ್ದೇಶಕರು : ಸತೀಶ್ ಮುರುವ,
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ರಾಜೇಶ್ ಕೋಟ್ಯಾನ್,
ಕ್ರೀಡಾ ನಿರ್ದೇಶಕರು : ಸಂದೇಶ್ ಕಡೇಶ್ವಾಲ್ಯ,
ಆರೋಗ್ಯ ನಿರ್ದೇಶಕರು : ರತಿ ಸುರ್ಲಾಜೆ,
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಕೇಶವ ಬರಿಮಾರ್,
ಸಮಾಜ ಸೇವಾ ನಿರ್ದೇಶಕರು : ಸುರೇಶ್ ಬಾಕಿಲ,
ಪ್ರಚಾರ ನಿರ್ದೇಶಕರು : ಚರಣ್ ಜೆ ಅನಂತಾಡಿ,
ಮಹಿಳಾ ಸಂಘಟನಾ ನಿರ್ದೇಶಕರು : ಪುಷ್ಪಶ್ರೀ ನಾಗೇಶ್,
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು : ಯಶಸ್ವಿನಿ, ಶ್ರೇಯ, ಭವಿಷ್ಯ ಬಾಕಿಲ,
ಸಂಘಟನಾ ಕಾರ್ಯದರ್ಶಿಗಳು
ಅನಂತಾಡಿ : ಸೀತಾಲಕ್ಷ್ಮಿ, ಸುಜೀತ್ ಬಾಕಿಲ,
ಮಾಣಿ : ಸ್ಮಿತಾ ಹಳೀರ, ಗಂಗಾಧರ್ ಮಾಣಿ
ಬರಿಮಾರ್ : ಸಾಯಿ ಪ್ರಣಾಮ್, ಭರತ್ ಕೇವ, ರಾಮಣ್ಣ,
ನೆಟ್ಲಾ ಮೂಡ್ನೂರು : ಪ್ರಸಾದ್ ಮಿತ್ತಕೋಡಿ, ಮೋಹನ್ ಮುಜಲ,
ಪೆರಾಜೆ : ಲೋಹಿತ್ ಮಡಲ, ಸುಕೇಶ್ ಬಡೇಕೋಡಿ
ಕೆದಿಲ : ಬಾಲಕೃಷ್ಣ ಕೆರೆಕೋಡಿ, ನಿತಿನ್ ಅಂಗರಾಜೆ,
ಇಡ್ಕಿದು : ನವೀನ್ ಸೂರ್ಯ, ರೇಖಾ ಇಡ್ಕಿದು,
ಬಿಳಿಯೂರು : ವಿಕ್ರಮ್ ಬಿಳಿಯೂರು, ಚೇತನ್ ಮಲ್ಲಡ್ಕ,
ಪೆರ್ನೆ : ಅಮಿತಾ ಪೆರ್ನೆ, ಶುಭ ಪೆರ್ನೆ,
ಕಡೇಶ್ವಾಲ್ಯ : ಯಶೋಧ, ಶಿವಾನಿ
ಸಲಹೆಗಾರರು : ಲೋಕನಾಥ್ ತಿಮರಾಜೆ


