

ಕಾರ್ಕಳ : ಯುವವಾಹಿನಿ (ರಿ.) ಕಾರ್ಕಳ ಘಟಕದ ನೂತನ ಅಧ್ಯಕ್ಷರಾಗಿ
ಪ್ರಕಾಶ್ ಪೂಜಾರಿ ಕೆರ್ವಾಶೆ ಆಯ್ಕೆಯಾಗಿದ್ದಾರೆ
2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ
ಅಧ್ಯಕ್ಷರು: ಪ್ರಕಾಶ್ ಪೂಜಾರಿ ಕೆರ್ವಾಶೆ
ಪ್ರಥಮ ಉಪಾಧ್ಯಕ್ಷರು: ಸಂತೋಷ್ ಪೂಜಾರಿ ಮಾಳ
ದ್ವಿತೀಯ ಉಪಾಧ್ಯಕ್ಷರು: ಸಂತೋಷ್ ಬಂಗ್ಲೆಗುಡ್ಡೆ
ಕಾರ್ಯದರ್ಶಿ: ರಾಕೇಶ್ ಅಮೀನ್
ಜೊತೆ ಕಾರ್ಯದರ್ಶಿ: ಶ್ರೇಯಸ್
ಕೋಶಾಧಿಕಾರಿ: ರವೀಂದ್ರ ನಕ್ರೆ
ವ್ಯಕ್ತಿತ್ವ ವಿಕಸನ ನಿರ್ದೇಶಕರು: ಸಂತೋಷ್ ಬಂಗೇರ ಮಿಯ್ಯಾರು
ಕ್ರೀಡಾ ನಿರ್ದೇಶಕರು: ಪ್ರಶಾಂತ್ ಬಜಗೋಳಿ
ಆರೋಗ್ಯ ನಿರ್ದೇಶಕರು: ಅಶೋಕ್ ಸುವರ್ಣ – ಪೆರ್ವಾಜೆ
ಸಮಾಜ ಸೇವಾ ನಿರ್ದೇಶಕರು: ಮಂಜುನಾಥ್ ಕೋಟ್ಯಾನ್ – ಸೂರಾಲು
ಸಾಂಸ್ಕೃತಿಕ ನಿರ್ದೇಶಕರು: ನಿತಿನ್ ಶಿರ್ಲಾಲು
ಕಲೆ ಮತ್ತು ಸಾಹಿತ್ಯ ನಿರ್ದೇಶಕರು: ಶ್ರೀನಿವಾಸ ಪೂಜಾರಿ – ಎರ್ಲಪಾಡಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು: ಪ್ರಕಾಶ್ ಕೋಟ್ಯಾನ್ – ಕಾಳಿಕಾಂಬ
ನಾರಾಯಣಗುರು ತತ್ವಪ್ರಚಾರ ಅನುಷ್ಠಾನ ನಿರ್ದೇಶಕರು: ಸಂದೇಶ್ ಕೋಟ್ಯಾನ್
ಮಹಿಳಾ ಸಂಘಟನಾ ನಿರ್ದೇಶಕರು: ಶುಭ ತೆಳ್ಳಾರು
ವಿದ್ಯಾನಿಧಿ ನಿರ್ದೇಶಕರು: ಮನೋಜ್ ಕುಮಾರ್
ಪ್ರಚಾರ ನಿರ್ದೇಶಕರು: ಶ್ರುತಿ ರಘುನಾಥ್
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು: ವಿಕಾಸ್ ಸಾಣೂರು
ಸಂಘಟನಾ ಕಾರ್ಯದರ್ಶಿಗಳು: ಸತೀಶ್ ಪೂಜಾರಿ ಕಲತ್ರಪಾದೆ, ಅಜಯ್ ಮಿಯ್ಯಾರು, ಮಧುಕರ್ ಸುವರ್ಣ, ಜಯ ಕೋಟ್ಯಾನ್, ಪ್ರವೀಣ್ ಎಂ.ಕೆ., ರಾಕೇಶ್ ಬಂಗೇರ, ರತ್ನಾಕರ ವರಂಗ


