ಪಣಂಬೂರು–ಕುಳಾಯಿ: ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನೀಲ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ


2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ:
ಅಧ್ಯಕ್ಷರು: ಸುನೀಲ್ ಸಾಲ್ಯಾನ್
ಪ್ರಥಮ ಉಪಾಧ್ಯಕ್ಷರು: ಹರಿಣಿ ಜಗದೀಶ್
ದ್ವಿತೀಯ ಉಪಾಧ್ಯಕ್ಷರು: ಯಶವಂತ್ ಕುಮಾರ್
ಕಾರ್ಯದರ್ಶಿ: ಸಂದೀಪ್ ಕೋಟ್ಯಾನ್
ಜೊತೆ ಕಾರ್ಯದರ್ಶಿ: ರೇಣುಕಾ ರವಿ
ಕೋಶಾಧಿಕಾರಿ: ಯಶಸ್ವಿನಿ
ವ್ಯಕ್ತಿತ್ವ ವಿಕಸನ ನಿರ್ದೇಶಕರು: ಕವಿತಾ ತುಕಾರಾಮ್
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು: ದೀಪಕ್
ಕ್ರೀಡಾ ನಿರ್ದೇಶಕರು: ಸುದೇಶ್ ಕುಮಾರ್
ಆರೋಗ್ಯ ನಿರ್ದೇಶಕರು: ಮಂಜುಳಾ ಸನಿಲ್
ಸಮಾಜ ಸೇವಾ ನಿರ್ದೇಶಕರು: ಶ್ರವಣ್
ಕಲೆ ಮತ್ತು ಸಾಹಿತ್ಯ ನಿರ್ದೇಶಕರು: ಸಚಿನ್ ಜಿ. ಅಮೀನ್
ಸಾಂಸ್ಕೃತಿಕ ನಿರ್ದೇಶಕರು: ಶೋಭಾ ದಿವಾಕರ್
ನಾರಾಯಣ ಗುರು ತತ್ವಾದರ್ಶ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು: ಸುಮಿತ್ರ ಪ್ರಕಾಶ್
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು: ದೃತಿ
ಪ್ರಚಾರ ನಿರ್ದೇಶಕರು: ಅಕ್ಷಯ್
ಮಹಿಳಾ ಸಂಘಟನಾ ನಿರ್ದೇಶಕರು: ಭವ್ಯ ಹರೀಶ್
ವಿದ್ಯಾನಿಧಿ ನಿರ್ದೇಶಕರು: ಕಸ್ತೂರಿ ಮನೋಜ್
ಆಂತರಿಕ ಲೆಕ್ಕ ಪರಿಶೋಧಕರು: ಸುಕ್ಷಿತಾ
ಸಂಘಟನಾ ಕಾರ್ಯದರ್ಶಿಗಳು: ಉಷಾ ಗಿರಿಧರ್, ಪ್ರಖ್ಯಾತ್ ಸುವರ್ಣ, ಶಕುಂತಲಾ ಭಾಸ್ಕರ್


