ಉಪ್ಪಿನಂಗಡಿ: ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಮನೋಜ್ ಎನ್. ಸಾಲ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ.


2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ:
ಅಧ್ಯಕ್ಷರು: ಮನೋಜ್ ಎನ್. ಸಾಲ್ಯಾನ್ – ಸುಣ್ಣಾಜೆ
ಪ್ರಥಮ ಉಪಾಧ್ಯಕ್ಷರು: ಅಂಕಿತ್ ಎಂ.ಜೆ.
ದ್ವಿತೀಯ ಉಪಾಧ್ಯಕ್ಷರು: ಲಕ್ಷ್ಮೀಶ – ನಿಡ್ಡೆಂಕಿ
ಕಾರ್ಯದರ್ಶಿ: ರಮೇಶ್ ಎಸ್. ಸಾಂತ್ಯ
ಜೊತೆ ಕಾರ್ಯದರ್ಶಿ: ನಯನಾ ಮನೋಹರ್
ಕೋಶಾಧಿಕಾರಿ: ಸದಾಶಿವ ಬಂಗೇರ – ಎಲಿಯ
ವ್ಯಕ್ತಿತ್ವ ವಿಕಸನ ನಿರ್ದೇಶಕರು: ವನಿತಾ ಕೃಷ್ಣಪ್ಪ
ಕ್ರೀಡಾ ನಿರ್ದೇಶಕರು: ತುಳಸೀಧರ್ ಪೂಜಾರಿ – ಬೇನಪ್ಪು
ಆರೋಗ್ಯ ನಿರ್ದೇಶಕರು: ಡಾ. ಶ್ವೇತಾ ಆಶಿತ್
ಸಮಾಜ ಸೇವಾ ನಿರ್ದೇಶಕರು: ವಸಂತ ಕಜೆ
ಕಲೆ ಮತ್ತು ಸಾಹಿತ್ಯ ನಿರ್ದೇಶಕರು: ಮನೋಹರ್ ಪೂಜಾರಿ – ಬಿಳಿಯೂರು
ಸಾಂಸ್ಕೃತಿಕ ನಿರ್ದೇಶಕರು: ಬಿ.ಕೆ. ಮಾಧವ ಪೂಜಾರಿ – ಬಾಣಬೆಟ್ಟು
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು: ಸಂತೋಷ್ ಕುಮಾರ್ ಬಿ.
ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು: ಲಿಖಿತ್ ಕುಮಾರ್
ವಿದ್ಯಾರ್ಥಿ ಸಂಘಟನಾ ನಿರ್ದೇಶಕರು: ಆಕೃತಿ
ಪ್ರಚಾರ ನಿರ್ದೇಶಕರು: ಉದಯ್ ಪೂಜಾರಿ – ಬಿಳಿಯೂರು
ಮಹಿಳಾ ಸಂಘಟನಾ ನಿರ್ದೇಶಕರು: ಹೇಮಾವತಿ – ಕುಕ್ಕುಜೆ
ವಿದ್ಯಾನಿಧಿ ನಿರ್ದೇಶಕರು: ಸಂದೇಶ್ ಪೂಜಾರಿ – ಬೇಂಗಿಲ
ಆಂತರಿಕ ಲೆಕ್ಕ ಪರಿಶೋಧಕರು: ಅನಿತಾ ಸತೀಶ್
ಸಂಘಟನಾ ಕಾರ್ಯದರ್ಶಿಗಳು:
ಕುಶಾಲಪ್ಪ ಪೂಜಾರಿ – ಸುಣ್ಣಾಜೆ
ಸಂದೀಪ್ ಕುಪ್ಪೆಟ್ಟಿ
ಪುನೀತ್ ದಾಸರಮೂಲೆ
ವಿಜಯ ಶಿಲ್ಪಿ – ಕುಕ್ಕುಜೆ
ಚಂದ್ರಶೇಖರ್ – ಕಾರೆದಕೋಡಿ
ವಸಂತ ಪೂಜಾರಿ – ಕುಂಡಾಪು
ರಾಜೀವ ಪೂಜಾರಿ – ಇಪ್ಪನೊಟ್ಟು
ಅಭಿನಂದನ್ – ಆನಡ್ಕ
ಸುರೇಶ್ – ಶಿಬಾರ್ಲ
ಸದಾನಂದ – ಶಿಬಾರ್ಲ
ಪ್ರೀತಮ್ – ಬೆಳ್ಳಿಪ್ಪಾಡಿ
ಯತೀಶ್ ಪೂಜಾರಿ
ವಿದ್ಯಾ ಶಿವಚಂದ್ರ – ನಿಡ್ಡೆಂಕಿ


