Yuvavahini

JAN 30, 2022 4.53 PM IST

ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಅಧ್ಯಕ್ಷರಾಗಿ ಉದಯ ಅಮೀನ್ ಮಟ್ಟು, ಮುಲ್ಕಿ

                ಉದಯ ಅಮೀನ್ ಮಟ್ಟು, ಮುಲ್ಕಿ

ಮಂಗಳೂರು : ದಿನಾಂಕ 30.01.2022 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯ ಪದಗ್ರಹಣ ಸಮಾರಂಭವು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ 2021-22 ನೇ ಸಾಲಿನ ಅಧ್ಯಕ್ಷರಾಗಿ ಉದಯ ಅಮೀನ್ ಮಟ್ಟು ಮುಲ್ಕಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕಿಲ್ಪಾಡಿ, ಮುಲ್ಕಿ ಇವರುಗಳು ಆಯ್ಕೆಯಾಗಿದ್ದಾರೆ.

ಸತೀಶ್ ಕಿಲ್ಪಾಡಿ, ಮುಲ್ಕಿ

2021-22 ನೇ ಸಾಲಿನ ನೂತನ ಪದಾಧಿಕಾರಿಗಳು

ಅಧ್ಯಕ್ಷರು : ಉದಯ ಅಮೀನ್ ಮಟ್ಟು, ಮುಲ್ಕಿ
ಪ್ರಧಾನ ಕಾರ್ಯದರ್ಶಿ : ಸತೀಶ್ ಕಿಲ್ಪಾಡಿ, ಮುಲ್ಕಿ
ಪ್ರಥಮ ಉಪಾಧ್ಯಕ್ಷರು : ರಾಜೇಶ್ ಬಿ, ಬಂಟ್ವಾಳ
ದ್ವಿತೀಯ ಉಪಾಧ್ಯಕ್ಷರು : ಹರೀಶ್ ಕೆ.ಪೂಜಾರಿ, ಮಂಗಳೂರು
ಕೋಶಾಧಿಕಾರಿ : ಜಗದೀಶ್ ಚಂದ್ರ ಡಿ ಕೆ, ಮೂಡಬಿದಿರೆ
ಜತೆ ಕಾರ್ಯದರ್ಶಿ : ವಿದ್ಯಾ ರಾಕೇಶ್ ಮಂಗಳೂರು ಮಹಿಳಾ     

ನಿರ್ದೇಶಕರುಗಳು :
ಕಲೆ, ಸಾಹಿತ್ಯ, ಸಾಂಸ್ಕೃತಿಕ ನಿರ್ದೇಶಕರು : ಜಗದೀಶ್, ಉಡುಪಿ
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಬಾಬು ಪೂಜಾರಿ, ಪುತ್ತೂರು
ಮಹಿಳಾ ಸಂಘಟನಾ ನಿರ್ದೇಶಕರು : ಗೀತಾ ಯಡ್ತಾಡಿ
ಆರೋಗ್ಯ ಮತ್ತು ಕ್ರೀಡಾ ನಿರ್ದೇಶಕರು : ನವೀನ್ ಪಚ್ಚೇರಿ, ವೇಣೂರು
ವ್ಯಕ್ತಿತ್ವ ವಿಕಸನ ನಿರ್ದೇಶಕರು : ರಮೇಶ್ ಮಜಿಲ, ಮಾಣಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ರೇಖಾ ಗೋಪಾಲ್, ಮಂಗಳೂರು ಮಹಿಳಾ
ಸಮಾಜ ಸೇವಾ ನಿರ್ದೇಶಕರು : ಚಂದ್ರಶೇಖರ್, ಮಂಗಳೂರು
ಪ್ರಚಾರ ನಿರ್ದೇಶಕರು : ಸುಧಾಕರ್ ಪೂಜಾರಿ, ಕಾರ್ಕಳ

ಯುವಸಿಂಚನ ಸಂಪಾದಕೀಯ ಮಂಡಳಿ : 

ಕಾರ್ಯನಿರ್ವಾಹಕ ಸಂಪಾದಕರು : ಭಾಸ್ಕರ್ ಕೋಟ್ಯಾನ್, ಕೂಳೂರು
ಗೌರವ ಸಂಪಾದಕರು : ಉದಯ ಅಮೀನ್ ಮಟ್ಟು, ಮುಲ್ಕಿ
ಉಪಸಂಪಾದಕರು : ಅಶೋಕ್ ಕುಮಾರ್ ಪಡ್ಪು, ಉಪ್ಪಿನಂಗಡಿ
ಪತ್ರಿಕಾ ಕಾರ್ಯದರ್ಶಿ : ರಾಜೇಶ್ ಬಲ್ಯ, ಮಾಣಿ
ಸದಸ್ಯರು : ರೋಹಿತ್ ಕುಮಾರ್ ಕೂಳೂರು, ರಂಜನ್, ಪಣಂಬೂರು-ಕುಲಾಯಿ

ವಿಶುಕುಮಾರ್ ದತ್ತಿ ನಿಧಿ :
ಸಂಚಾಲಕರು : ಪ್ರಶಾಂತ್ ಅನಂತಾಡಿ, ಮಾಣಿ
ಸಹ ಸಂಚಾಲಕರು : ರಾಜೇಶ್ ಬಿ. ಬಂಟ್ವಾಳ
ಕಾರ್ಯದರ್ಶಿ : ಜೀವನ್, ಕೊಲ್ಯ
ಜತೆ ಕಾರ್ಯದರ್ಶಿ : ಧನುಷ್ ಮದ್ವ, ಬಂಟ್ವಾಳ
ಕೋಶಾಧಿಕಾರಿ : ಸ್ಮಿತೇಶ್ ಎಸ್.ಬಾರ್ಯ, ಬೆಳ್ತಂಗಡಿ
ಪದ ನಿಮಿತ್ತ ಸದಸ್ಯರು :
ಜಗದೀಶ್ ಉಡುಪಿ, ಬಾಬು ಪೂಜಾರಿ, ಸತೀಶ್ ಕಿಲ್ಪಾಡಿ, ಮುಲ್ಕಿ, ಭಾಸ್ಕರ್ ಕೋಟ್ಯಾನ್, ಕೂಳೂರು, ವಿಜಯ ಕುಮಾರ್ ಕುಬೆವೂರು, ಮೂಲ್ಕಿ, ಟಿ.ಶಂಕರ ಸುವರ್ಣ, ಬಂಟ್ವಾಳ, ರಮೀಳಾ ಶೇಖರ್, ಸಲಹೆಗಾರರು, ಮುದ್ದುಮೂಡು ಬೆಳ್ಳೆ, ಸಾಹಿತಿಗಳು, ಪ್ರಭಾಕರ ನೀರುಮಾರ್ಗ ಸಾಹಿತಿಗಳು

ಜಾಲತಾಣ ಸಂಪಾದಕೀಯ ಮಂಡಳಿ :
ಸಂಪಾದಕರು : ಅಶೋಕ್ ಕುಮಾರ್ ಪಡ್ಪು, ಉಪ್ಪಿನಂಗಡಿ
ಗೌರವ ಸಂಪಾದಕರು : ಉದಯ ಅಮೀನ್ ಮಟ್ಟು
ಉಪಸಂಪಾದಕರು : ಭಾಸ್ಕರ್ ಕೋಟ್ಯಾನ್, ಕೂಳೂರು
ಸದಸ್ಯರು : ಸುಧಾಕರ್, ಕಾರ್ಕಳ, ಸುರೇಶ್ ಎಮ್.ಎಸ್, ಕಂಕನಾಡಿ, ತಿಲಕ್‌ರಾಜ್, ಮಂಗಳೂರು

ಸಂಘಟನಾ ಕಾರ್ಯದರ್ಶಿಗಳು :

ಹರಿಪ್ರಸಾದ್ ಮೂಡಬಿದಿರೆ, ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ಧೀರಜ್ ಹೆಜಮಾಡಿ, ಚಿತ್ರಾಕ್ಷಿ ಪಡುಬಿದ್ರೆ, ಅರುಣ್ ಹಳೆಯಂಗಡಿ, ಚರಣ್ ಸುರತ್ಕಲ್, ಹರೀಶ್ ಪಣಂಬೂರು, ಶಿವಾನಂದ ಎಮ್ ಬಂಟ್ವಾಳ, ಸುಜಾತ ಕೆಂಜಾರು-ಕರಂಬಾರು, ಶಿವಪ್ರಸಾದ್ ಕಡಬ, ಪ್ರಸಾದ್  ಬೆಳ್ತಂಗಡಿ,      ರವಿ ಕೊಂಡಾಣ ಕೊಲ್ಯ,  ಪ್ರವೀಣ್ ನೆಟ್ಟಾರ್ ಸುಳ್ಯ,  ಭವಾನಿ ಶಕ್ತಿನಗರ, ಯೋಗೀಶ್ ಬಜಪೆ, ದೀಪಕ್ ಎರ್ಮಾಳ್  ಕಾಪು,  ಶಶಿಧರ್ ಪೂಜಾರಿ ಅಡ್ವೆ, ಕಿಶನ್  ಬೆಂಗಳೂರು, ಸುಮಾ ವಸಂತ್  ಕಂಕನಾಡಿ, ಭಾಸ್ಕರ್  ಕಟಪಾಡಿ, ಸತೀಶ್ ಕುಪ್ಪೆಪದವು,  ಅಜಿತ್ ಕುಮಾರ ಉಪ್ಪಿನಂಗಡಿ

ವಾರ್ಷಿಕ ಸಮಾವೇಶ ನಿರ್ದೇಶಕರು : ಹರೀಂದ್ರ ಸುವರ್ಣ, ಮುಲ್ಕಿ
ಸಭಾ ವ್ಯವಸ್ಥಾಪನಾ ನಿರ್ದೇಶಕರು : ಉದಯ, ಪಣಂಬೂರು-ಕುಲಾಯಿ
ಆಂತರಿಕ ಲೆಕ್ಕ ಪರಿಶೋಧಕರು : ಸುರೇಶ್, ಪಣಂಬೂರು-ಕುಲಾಯಿ

ನಾಮ ನಿರ್ದೇಶಿತ ಸದಸ್ಯರು :
ನಿತಿನ್ ಕರ್ಕೇರಾ ಕೊಲ್ಯ, ಪ್ರಥ್ವಿರಾಜ್ ಕಂಕನಾಡಿ, ಪುರುಷೋತ್ತಮ ಕಾಯರ್‌ಪಲ್ಕೆ ಬಂಟ್ವಾಳ, ಸರಸ್ವತಿ ಮಂಗಳೂರು ಮಹಿಳಾ, ಚಂದ್ರಿಕಾ ಹಳೆಯಂಗಡಿ, ಶ್ರವಣ್ ಮಂಗಳೂರು, ಜೀವಿತಾ ಶಂಕರ್ ಮೂಡುಬಿದಿರೆ, ಶ್ರವಣ್ ಪಡುಬಿದ್ರೆ, ಉಮೇಶ್ ಪಾಣೆ ಪುತ್ತೂರು, ದಯಾನಂದ ಕರ್ಕೇರಾ ಅಲಂಕಾರು ಕಡಬ, ಚಂದ್ರಶೇಖರ್ ಅಳಂಗಡಿ ಬೆಳ್ತಂಗಡಿ, ಜಯಂತ್ ಕೋಟ್ಯಾನ್ ಕುಕ್ಕೇಡಿ ವೇಣೂರು, ಧೀರಜ್ ಸಸಿಹಿತ್ಲು, ತಾರಾ ಅಶೋಕ್ ಸುರತ್ಕಲ್, ಮಿತೇಶ್ ಬೆಂಗಳೂರು, ಅರುಣ್ ಮಾಂಜ ಕಾರ್ಕಳ,

ಯುವವಾಹಿನಿಯ ನಿಕಟಪೂರ್ವ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ನೂತನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಈ ಸಂದಭದಲ್ಲಿ ಕರ್ನಾಟಕ ಆರ್ಯ ಈಡೀಗ ಮಹಾಸಂಸ್ಥಾನ ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಎಚ್ ಎಸ್ ಸಾಯಿರಾಮ್, ತುಳು ಚಲನಚಿತ್ರ ನಟ ಭೋಜರಾಜ್ ವಾಮಂಜೂರು, ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್, ಹೈಕೋರ್ಟ್ ನ ಪದನಿಮಿತ್ತ ಹಿರಿಯ ವಕೀಲರಾದ ಐ. ತಾರನಾಥ ಪೂಜಾರಿ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು, ಸಮಾವೇಶ ನಿರ್ದೇಶಕರಾದ ಅಜೀತ್ ಕುಮಾರ್ ಪಾಲೇರಿ, ಸಂಚಾಲಕರಾದ ಕುಶಾಲಪ್ಪ ಹತ್ತುಕಳಸೆ ಹಾಗೂ 33 ಘಟಕದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!