ವಾರ್ಷಿಕ ಸಮಾವೇಶ

ಯುವವಾಹಿನಿಯ 8 ನೇ ವಾರ್ಷಿಕ ಸಮಾವೇಶ -1995

ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಹಳೆಯಂಗಡಿ ದಿನಾಂಕ :05.02.1995 ಉದ್ಘಾಟಕರು :  ಶ್ರೀ ಕೆ. ಬೋಳ ಪೂಜಾರಿ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಬನ್ನಂಜೆ, ಉಡುಪಿ. ವಿಶೇಷ ಸಂಚಿಕೆ ಬಿಡುಗಡೆ :  ಶ್ರೀ ಎಂ. ಶೀನಪ್ಪ, ಮ್ಹಾಲಕರು, ನಿಶ್ಮಿತಾ ಮೋಟಾರ್ಸ್, ಮೂಡಬಿದ್ರೆ. ಅತಿಥಿಗಳು : ಶ್ರೀ ರವಿ ರಾ. ಅಂಚನ್, ನಿರ್ದೇಶಕರು, ಗುರುಭಾರತಿ ಅಧ್ಯಯನ ಕೇಂದ್ರ, ಮುಂಬಯಿ. ಶ್ರೀಮತಿ ಕೆ. ಲೀಲಾವತಿ ಸದಸ್ಯರು, ತುಳುಕೂಟ, ದ.ಕ. ಮಂಗಳೂರು. ಅಧ್ಯಕ್ಷತೆ :  ಶ್ರೀ ಕೆ. ವಿಶ್ವನಾಥ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ […]

Read More

ಯುವವಾಹಿನಿಯ 7ನೇ ವಾರ್ಷಿಕ ಸಮಾವೇಶ -1994

ಸರ್ವಮಂಗಳ ಸಭಾಂಗಣ, ಶ್ರೀ ಬ್ರಹ್ಮ ಬೈದೆರ್ಕಳ ಗರಡಿ, ಕಂಕನಾಡಿ ದಿನಾಂಕ : 30.01.1994 ಉದ್ಘಾಟಕರು : ಶ್ರೀ ಕುಮಾರ್ ಬಂಗಾರಪ್ಪ, ಖ್ಯಾತ ಚಲನಚಿತ್ರ ನಟ ಆಶೀರ್ವಚನ : ಶ್ರೀಶ್ರೀಶ್ರೀ ಶಾಶ್ವತಿಕಾನಂದ ಸ್ವಾಮೀಜಿ ಹಾಗೂ ಶ್ರೀಶ್ರೀಶ್ರೀ ವಿಖ್ಯಾತನಂದ ಸ್ವಾಮೀಜಿ, ಶಿವಗಿರಿ ಮಠ, ವರ್ಕಳ, ಕೇರಳ ವಿಶೇಷ ಸಂಚಿಕೆ ಬಿಡುಗಡೆ : ಶ್ರಿ ಮೋಹನ್‌ದಾಸ್ ಬಂಗೇರ, ಅಧ್ಯಕ್ಷರು ಬಿಲ್ಲವ ಮಹಾಜನ ಸಭಾ, ಉದ್ಯಾವರ ಹಾಗೂ ಉಡುಪಿ ತಾಲೂಕು ಬಿಲ್ಲವರ ಒಕ್ಕೂಟ ಮುಖ್ಯ ಅತಿಥಿಗಳು : ಶ್ರೀ ಸುರೇಂದ್ರನಾಥ, ಆರ್.ಟಿ. ಓ. […]

Read More

ಯುವವಾಹಿನಿಯ 6ನೇ ವಾರ್ಷಿಕ ಸಮಾವೇಶ -1993

  ಶ್ರೀ ಜವಾಹರಲಾಲ್ ನೆಹರೂ ಮೆಮೋರಿಯಲ್ ಸೆಂಟನರಿ ಹಾಲ್, ಪಣಂಬೂರು ದಿನಾಂಕ :  24.01.1993 ಉದ್ಘಾಟಕರು : ಶ್ರೀ ಗಿರಿಯಪ್ಪ, ನವಮಂಗಳೂರು ಬಂದರು ಮಂಡಳಿ, ಪಣಂಬೂರು. ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಯಂ. ಸಂಜೀವ, ಅಧ್ಯಕ್ಷರು, ಬಾಡಿಗೆದಾರರ ಸಂಘ ಹಾಗೂ  ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಜನತಾದಳ. ಮುಖ್ಯ ಅತಿಥಿಗಳು : ಶ್ರೀ ಯಂ. ಅಮರನಾಥ ಸುಮತಿ, ಕೆ.ಎ.ಎಸ್., ಜಿಲ್ಲಾಧಿಕಾರಿಗಳ ಸ್ಥಾನೀಯ ಸಹಾಯಕರು ಮತ್ತು ಅಪರ ಜಿಲ್ಲಾ ದಂಡಾಧಿಕಾರಿ, ದ.ಕ. ಜಿಲ್ಲೆ. ಡಾ| ಮೋಹನ್‌ಚಂದ್ರ ಸುವರ್ಣ, […]

Read More

ಯುವವಾಹಿನಿಯ ಪಂಚಮ ವಾರ್ಷಿಕ ಸಮಾವೇಶ -1992

ಶ್ರೀ ನಾರಾಯಣಗುರು ಸಭಾಗೃಹ ಮೂಲ್ಕಿ ದಿನಾಂಕ : 02.02.1992 ಉದ್ಘಾಟನೆ : ಶ್ರೀ ಸೋಮಪ್ಪ ಸುವರ್ಣ, ಶಾಸಕರು, ಮುಲ್ಕಿ ವಿಶೇಷ ಸಂಚಿಕೆ ಬಿಡುಗಡೆ : ಡಾ| ಜೀವರಾಜ್ ಸೊರಕೆ, ಎಂ.ಎಸ್, (ಎಸ್.ಸಿ.ಎಸ್. ಆಸ್ಪತ್ರೆ, ಮಂಗಳೂರು) ಮುಖ್ಯ ಅತಿಥಿಗಳು :  ಶ್ರೀ ಎಂ. ಪ್ರಕಾಶ್, ಡಿ.ವೈ.ಎಸ್.ಪಿ, (ಅಧ್ಯಕ್ಷರು. ಬಿಲ್ಲವರ ಎಸೋಸಿಯೇಶನ್, ಬೆಂಗಳೂರು) ಶ್ರೀ ಶೇಖರ್ ವಿ. ಕೋಟ್ಯಾನ್, ಅಧ್ಯಕ್ಷರು, ಪುರಸಭೆ, ಮುಲ್ಕಿ ಅಧ್ಯಕ್ಷತೆ : ಶ್ರೀ ಗಂಗಾಧರ ಪೂಜಾರಿ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ,  ಮಂಗಳೂರು ವಿಚಾರ ಸಂಕಿರಣ ಪ್ರಥಮ ಗೋಷ್ಠಿ : ನಾರಾಯಣ […]

Read More

ಯುವವಾಹಿನಿಯ ಚತುರ್ಥ ವಾರ್ಷಿಕ ಸಮಾವೇಶ -1991

ಶ್ರೀ ನಾರಾಯಣಗುರು ಸಭಾಭವನ, ಪಡುಬಿದ್ರೆ ದಿನಾಂಕ : 26.01.1991 ಉದ್ಘಾಟಕರು : ಶ್ರೀ ಸೋಮಯ್ಯ ಸುವರ್ಣ, ಮ್ಹಾಲಕರು, ಶ್ರೀ ದುರ್ಗಾ ಡಿಸ್ಟಿಲರಿ, ಕಾಪು ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯಚಂದ್ರ ಕೆ.ಎ., ಮ್ಹಾಲಕರು ಸೇಲ್ಸ್ ಇಂಡಿಯ, ಮಂಗಳೂರು ಸನ್ಮಾನ : ಪ್ರೊ. ಮೋಹನ್ ಕೋಟ್ಯಾನ್ ಮತ್ತು ಶ್ರೀ ಬನ್ನಂಜೆ ಬಾಬು ಅಮೀನ್, ತುಳುನಾಡ ಗರಡಿಗಳ ಸಾಂಸ್ಕೃತಿಕ ಅಧ್ಯಯನದ ಬಗ್ಗೆ, ಅಭಿನಂದನಾ ಭಾಷಣ : ಶ್ರೀ ಯಮ್. ಅಣ್ಣಪ್ಪ, M.A., B.T. ,  (ನಿವೃತ್ತ ಪ್ರಾಂಶುಪಾಲರು, ಪುತ್ತೂರು.) ಮುಖ್ಯ ಅತಿಥಿ : ವೈದ್ಯ ಶ್ರೀ […]

Read More

ಯುವವಾಹಿನಿಯ ತೃತೀಯ ವಾರ್ಷಿಕ ಸಮಾವೇಶ -1990

  ಶ್ರೀ ಗೋಕರ್ಣನಾಥ ಕ್ಷೇತ್ರ,  ಕುದ್ರೋಳಿ, ಮಂಗಳೂರು. ದಿನಾಂಕ : 26.01.1990 ಉದ್ಘಾಟಕರು : ಶ್ರೀ ಶ್ರೀ ಶ್ರೀ ಶಾಶ್ವತೀಕಾನಂದ ಸ್ವಾಮೀಜಿಯವರು, ಮಠಾಧಿಪತಿ, ಶಿವಗಿರಿ ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯ ಸಿ. ಸುವರ್ಣ, ಹೊಟೇಲ್ ಉದ್ಯಮಿ, ಮುಂಬಯಿ ಮುಖ್ಯ ಅತಿಥಿಗಳು : ಶ್ರೀ ಸೋಮಸುಂದರಂ, ಅಧ್ಯಕ್ಷರು, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಶ್ರೀ ದಾಮೋದರ ಆರ್. ಸುವರ್ಣ, ಅಧ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್ ಶ್ರೀ ಸಂಜೀವ ಮೇಸ್ತ್ರಿ ಎ., ಅಧ್ಯಕ್ಷರು ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ […]

Read More

ಯುವವಾಹಿನಿಯ ದ್ವಿತೀಯ ವಾರ್ಷಿಕ ಸಮಾವೇಶ – 1989

ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಹಳೆಯಂಗಡಿ ಉದ್ಘಾಟಕರು : ಶ್ರೀ ನಾರಾಯಣ ಸನಿಲ್, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ (ರಿ) ಹಳೆಯಂಗಡಿ. ಮುಖ್ಯ ಅತಿಥಿಗಳು : ಶ್ರೀ ಟಿ. ನಾರಾಯಣ ಪೂಜಾರಿ, ವಕೀಲರು, ಮಂಗಳೂರು ಡಾ| ಶಿವರಾಜನ್, ಶ್ರೀ ದಿನೇಶ್ ಅಮೀನ್ ಮಟ್ಟು ಅಧ್ಯಕ್ಷತೆ :ಶ್ರೀ ಎಂ. ಸಂಜೀವ ಪೂಜಾರಿ, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಪ್ರತಿಭಾ ಪುರಸ್ಕಾರ ಮೋಹನ್ ಕುಮಾರ್ ಪೆರ್ಮುದೆ -ಚಿತ್ರಕಲೆ ಕರುಣಾಕರ ಕಾನಂಗಿ -ಛಾಯಾಚಿತ್ರಗ್ರಹಣ ಯಶೋಧರ ಸಸಿಹಿತ್ಲು -ಬಹುಮುಖ ಪ್ರತಿಭೆ ಪ್ರಭಾಕರ್ […]

Read More

ಯುವವಾಹಿನಿಯ ಪ್ರಥಮ ವಾರ್ಷಿಕ ಸಮಾವೇಶ – 1988

ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಕ್ಷೇತ್ರ, ಸುಂಕದಕಟ್ಟೆ ದಿನಾಂಕ :  24-01-1988 ಉದ್ಘಾಟಕರು : ಶ್ರೀ ನಾರಾಯಣ ಕೊಂಚಾಡಿ, ಡಿವಿಜನಲ್ ಮ್ಯಾನೇಜರ್, ವಿಜಯಾ ಬ್ಯಾಂಕ್, ಮಂಗಳೂರು. ವಿಚಾರ ಸಂಕಿರಣ : ಶ್ರೀ ಅಡ್ವೆ ರವೀಂದ್ರ ಪೂಜಾರಿ –ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ  ಡಾ| ಶಿವರಾಜನ್ -ನಾರಾಯಣ ಗುರು ತತ್ವಗಳು ಇಂದಿಗೆ ಪ್ರಸ್ತುತ ಎಷ್ಟು? ಶ್ರೀ ಮೋಹನ್ ಕೋಟ್ಯಾನ್ -ಹಿಂದುಳಿದ ವರ್ಗದವರ ಸಂಘಟನೆಯ ಅಗತ್ಯ ಶ್ರೀ ಬಿ. ತಮ್ಮಯ್ಯ -ಗ್ರಾಮೀಣ ಪ್ರದೇಶದಲ್ಲಿ ನಾವೇಕೆ ಹಿಂದುಳಿದಿದ್ದೇವೆ- ಪರಿಹಾರ ಡಾ| ಎನ್.ಟಿ. ಅಂಚನ್, ಪಡುಬಿದ್ರಿ ಪ್ರತಿಭಾ ಪುರಸ್ಕಾರ : […]

Read More

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!