ವಾರ್ಷಿಕ ಸಮಾವೇಶ

ಯುವವಾಹಿನಿಯ 20ನೇ ವಾರ್ಷಿಕ ಸಮಾವೇಶ -2007

ರವೀಂದ್ರ ಕಲಾ ಭವನ, ಯುನಿವರ್ಸಿಟಿ ಕಾಲೇಜು, ಮಂಗಳೂರು. ದಿನಾಂಕ 05-08-2007 ಉದ್ಘಾಟನೆ : ಶ್ರೀ ದೇವದಾಸ್, ಕಂಟ್ರಾಕ್ಟರ್, ಮಂಗಳೂರು ವಿಶೇಷಾಂಕ ಬಿಡುಗಡೆ : ಶ್ರೀ ಬಿ.ಎನ್. ಶಂಕರ್ ಪೂಜಾರಿ, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ ಮುಖ್ಯ ಅತಿಥಿಗಳು : ಶ್ರೀ ದಯಾನಂದ ಪೂಜಾರಿ, ಡೆಪ್ಯೂಟಿ ಕಮಿಷನರ್, ವಾಣಿಜ್ಯ ತೆರಿಗೆ ಇಲಾಖೆ, ಮಂಗಳೂರು ಅಧ್ಯಕ್ಷತೆ : ಶ್ರೀ ನೇಮಿರಾಜ್, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಪ್ರತಿಭಾ ಪುರಸ್ಕಾರ-2007 ಶ್ರೀ ಕಟಪಾಡಿ ಶಂಕರ ಪೂಜಾರಿ– ಬಹುಮುಖ ಪ್ರತಿಭೆ ಮಾ. ಪೂಜಿತ್ ಎನ್. ರಾಜೇಂದ್ರನ್, […]

Read More

ಯುವವಾಹಿನಿಯ 19ನೇ ವಾರ್ಷಿಕ ಸಮಾವೇಶ -2006

ದಿನಾಂಕ : 28-5-2006 ರುಕ್ಕುರಾಮ ಸಾಲ್ಯಾನ್ ಸಭಾಗೃಹ, ಬಿಲ್ಲವ ಸಮಾಜ ಸೇವಾ ಸಂಘ, ಮೂಲ್ಕಿ ಉದ್ಘಾಟನೆ : ಶ್ರೀ ಕೆ. ಸೋಮಪ್ಪ ಸುವರ್ಣ, ಗೌರವ ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ (ರಿ), ಮುಲ್ಕಿ ವಿಶೇಷಾಂಕ ಬಿಡುಗಡೆ : ಶ್ರೀ ಧರಣೇಂದ್ರ ಕುಮಾರ್, ಉಪಾಧ್ಯಕ್ಷರು, ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು ಮುಖ್ಯ ಅತಿಥಿಗಳು : ಶ್ರೀಮತಿ ಜೀಜಾ ಹರಿಸಿಂಗ್, I.P.S ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಮಿನರಲ್ ಲಿ., ಕರ್ನಾಟಕ ಸರಕಾರ ಶ್ರೀ ಕೆ. ರಾಜೇಂದ್ರನ್, ಮಾಜಿ ಅಧ್ಯಕ್ಷರು ಶ್ರೀ ನಾರಾಯಣ ಗುರು […]

Read More

ಯುವವಾಹಿನಿಯ 18ನೇ ವಾರ್ಷಿಕ ಸಮಾವೇಶ – 2005

ಶ್ರೀ ಸಾರಂತಾಯ ಗರೋಡಿ, ಸಸಿಹಿತ್ಲು, ಮಂಗಳೂರು ದಿನಾಂಕ :08-05-2005 ಉದ್ಘಾಟನೆ : ಶ್ರೀ ಯಾಧವ ಜಿ. ಬಂಗೇರ, ಮೊಕ್ತೇಸರರು, ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ, ಸಸಿಹಿತ್ಲು ಮುಖ್ಯ ಅತಿಥಿಗಳು : ಶ್ರೀ ಸುನೀಲ್ ಕುಮಾರ್, ಶಾಸಕರು, ಕಾರ್ಕಳ ಕ್ಷೇತ್ರ, ಉಡುಪಿ ಜಿಲ್ಲೆ. ಶ್ರೀಮತಿ ಸುಜಾತ ಅಹಲ್ಯ, ಮಾನ್ಯ ಉಪಮೇಯರ್, ಮನಪಾ, ಮಂಗಳೂರು ಪ್ರಧಾನ ಭಾಷಣ : ಶ್ರೀ ಟಿ. ನಾರಾಯಣ ಪೂಜಾರಿ, ಹಿರಿಯ ನ್ಯಾಯವಾದಿಗಳು, ಮಂಗಳೂರು ಅಧ್ಯಕ್ಷತೆ : ಶ್ರೀ ಜಿತೇಂದ್ರ ಜೆ. ಸುವರ್ಣ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಪ್ರತಿಭಾ […]

Read More

ಯುವವಾಹಿನಿಯ 17ನೇ ವಾರ್ಷಿಕ ಸಮಾವೇಶ -2004

ಹೆಜಮಾಡಿ ಬಿಲ್ಲವರ ಸಭಾಗೃಹ,ಹೆಜಮಾಡಿ ದಿನಾಂಕ :30-05-2004 ಉದ್ಘಾಟನೆ : ಶ್ರೀ ಹರಿಯಪ್ಪ ಕೋಟ್ಯಾನ್, ಅಧ್ಯಕ್ಷರು, ಹೆಜಮಾಡಿ ಬಿಲ್ಲವರ ಸಂಘ, ಹೆಜಮಾಡಿ ಮುಖ್ಯ ಅತಿಥಿಗಳು : ಶ್ರೀ ಜಯ ಸಿ. ಸುವರ್ಣ, ಅಧ್ಯಕ್ಷರು, ಬಿಲ್ಲವರ ಮಹಾಮಂಡಲ(ರಿ), ಮುಲ್ಕಿ ಶ್ರೀ ಕೃಷ್ಣಪ್ಪ ಪೂಜಾರಿ, ಆಯುಕ್ತರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ , ಮಂಗಳೂರು ಶ್ರೀ ಭಾಸ್ಕರ ಎಸ್. ಕೋಟ್ಯಾನ್, ಉದ್ಯಮಿ ಹಾಗೂ ನಿರ್ದೇಶಕರು, ದ,ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ, ಮಂಗಳೂರು ಪ್ರಧಾನ ಭಾಷಣ : ಡಾ. ಗಣೇಶ್ ಅಮೀನ್ ಸಂಕಮಾರ್, ಪ್ರಾಂಶುಪಾಲರು, ಶ್ರೀ ನಾರಾಯಣಗುರು ಕಾಲೇಜು, […]

Read More

ಯುವವಾಹಿನಿಯ 16ನೇ ವಾರ್ಷಿಕ ಸಮಾವೇಶ -2003

        ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ, ಮಂಗಳೂರು. ದಿನಾಂಕ : 27-04-2003 ಉದ್ಘಾಟನೆ : ಶ್ರೀಮತಿ ಜ್ಯೋತಿ ಆರ್. ಸಾಲಿಯಾನ್, ಅಧ್ಯಕ್ಷರು, ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು ಮುಖ್ಯ ಅತಿಥಿಗಳು : ಶ್ರೀ ಕೆ. ತೇಜೋಮಯ, ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಮಂಗಳೂರು ಡಾ. ಕೆ. ಮುಕುಂದ್, M.D., D.M.(Cordiology) ಖ್ಯಾತ ಹೃದ್ರೋಗ ತಜ್ಞರು ಹಾಗೂ ನಿರ್ದೇಶಕರು ಒಮೇಗಾ ಹಾಸ್ಪಿಟಲ್ಸ್ (ಪ್ರೈ) ಲಿ., ಮಂಗಳೂರು ಶ್ರೀ ಪುರುಷೋತ್ತಮ ಪೂಜಾರಿ, ಹಿರಿಯ ವಕೀಲರು, ಮಂಗಳೂರು ಪ್ರಧಾನ ಭಾಷಣ : ಡಾ| ಎಂ. […]

Read More

ಯುವವಾಹಿನಿಯ 15ನೇ ವಾರ್ಷಿಕ ಸಮಾವೇಶ -2002

ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಬಿ.ಸಿ.ರೋಡ್, ಬಂಟ್ವಾಳ ದಿನಾಂಕ : 10-03-2002 ಉದ್ಘಾಟನೆ : ಶ್ರೀ.ಕೆ. ಸೇಸಪ್ಪ ಕೋಟ್ಯಾನ್, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ ತಾಲೂಕು ಮುಖ್ಯ ಅತಿಥಿಗಳು : ಶ್ರೀಮತಿ ಸರಸು ಡಿ. ಬಂಗೇರಾ, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ ಶ್ರೀ ಎಂ. ಪ್ರಕಾಶ್, ಹೋಂಗಾರ್ಡ್ ಕಮಾಂಡೆಂಟ್, ಬೆಂಗಳೂರು ಶ್ರೀ ಸುಂದರ ಪೊಸಮನೆ, ನಿವೃತ್ತ ಪೊಲೀಸ್ ಅಧೀಕ್ಷಕರು, ಮಂಗಳೂರು ಶ್ರೀ ವಿಶ್ವನಾಥ ಪೂಜಾರಿ, ಉದ್ಯಮಿ, ಬೆಂಗಳೂರು ಶ್ರೀ ಹರಿಕೃಷ್ಣ ಬಂಟ್ವಾಳ, ಮಾಜಿ ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ […]

Read More

ಯುವವಾಹಿನಿಯ 14ನೇ ವಾರ್ಷಿಕ ಸಮಾವೇಶ -2001

ಶ್ರೀ ನಾರಾಯಣಗುರು ಸಭಾಗೃಹ, ಪುತ್ತೂರು ದಿನಾಂಕ : 20-05-2001 ಉದ್ಘಾಟನೆ : ಶ್ರೀ ಕೆ. ಮೋನಪ್ಪ ಕರ್ಕೇರ, (ಅಧ್ಯಕ್ಷರು, ಬಿಲ್ಲವ ಸಂಘ, ಪುತ್ತೂರು) ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ವಿನಯ ಕುಮಾರ್ ಸೊರಕೆ, (ಲೋಕ ಸಭಾ ಸದಸ್ಯರು, ಉಡುಪಿ ಕ್ಷೇತ್ರ) ಮುಖ್ಯ ಅತಿಥಿಗಳು : ಶ್ರೀ ಕೆ. ಪ್ರಭಾಕರ ಬಂಗೇರ, (ವಿಧಾನ ಸಭಾ ಸದಸ್ಯರು, ಬೆಳ್ತಂಗಡಿ ಕ್ಷೇತ್ರ) ಶ್ರೀ ಡಿ. ಸದಾಶಿವ, (ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪುತ್ತೂರು) ಶ್ರೀಮತಿ ಸುನಂದ ಹರೀಶ್, ಬೊಳ್ಳಂದೂರು, (ತರಬೇತು ಅಧಿಕಾರಿ, ಮಹಿಳಾ ತಾಂತ್ರಿಕ ತರಬೇತಿ […]

Read More

ಯುವವಾಹಿನಿಯ 13ನೇ ವಾರ್ಷಿಕ ಸಮಾವೇಶ – 2000

ಶ್ರೀ ಶಿವಗಿರಿ ಸಭಾಗೃಹ ಬನ್ನಂಜೆ, ಉಡುಪಿ ದಿನಾಂಕ :  07-05-2000 ಉದ್ಘಾಟನೆ : ಶ್ರೀ ಯು. ನಾರಾಯಣ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಬನ್ನಂಜೆ ಉಡುಪಿ ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಬಿ.ಎನ್. ಪೂಜಾರಿ, ನ್ಯಾಯಾಧೀಶರು, ಕೊಪ್ಪಳ, ರಾಯಚೂರು ಮುಖ್ಯ ಅತಿಥಿಗಳು : ಶ್ರೀ ವಿನಯ ಕುಮಾರ್ ಸೊರಕೆ, ಲೋಕಸಭಾ ಸದಸ್ಯರು, ಉಡುಪಿ ಶ್ರೀ ಕೆ.ಜೆ. ಸುವರ್ಣ, ಅಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್, ಬೆಂಗಳೂರು ಅಧ್ಯಕ್ಷತೆ : ಶ್ರೀ ಕೆ. ರಾಜೀವ ಪೂಜಾರಿ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಪ್ರತಿಭಾ […]

Read More

ಯುವವಾಹಿನಿಯ 12ನೇ ವಾರ್ಷಿಕ ಸಮಾವೇಶ -1999

ಶ್ರೀ ನಾರಾಯಣಗುರು ಸಭಾಗೃಹ, ಮೂಲ್ಕಿ ದಿನಾಂಕ. :18-4-1999 ಉದ್ಘಾಟನೆ : ಶ್ರೀ ಕೆ. ಸೋಮಪ್ಪ ಸುವರ್ಣ, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಮುಲ್ಕಿ. ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಗೋಪಾಲ ಪೂಜಾರಿ, ಶಾಸಕರು, ಬೈಂದೂರು ಕ್ಷೇತ್ರ. ಮುಖ್ಯ ಅತಿಥಿ : ಶ್ರೀ ತುಕಾರಾಮ ಪೂಜಾರಿ ಎಂ.ಎ. ಉಪನ್ಯಾಸಕರು, ಎಸ್.ವಿ.ಎಸ್. ಕಾಲೇಜು, ಬಂಟ್ವಾಳ. ಅಧ್ಯಕ್ಷತೆ : ಶ್ರೀ ಚೆನ್ನಕೇಶವ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು. ವಿಚಾರ ಸಂಕಿರಣ ವಿಷಯ : ಮಾನವೀಯ ಸಂಬಂಧಗಳು ನಡೆಸಿಕೊಡುವವರು : ಶ್ರೀ ಎ.ಸಿ. ತುಂಗ, ಪ್ರಾಂಶುಪಾಲರು, […]

Read More

ಯುವವಾಹಿನಿಯ 11ನೇ ವಾರ್ಷಿಕ ಸಮಾವೇಶ -1998

ಪಿಂಟೋ ಕಾಂಪ್ಲೆಕ್ಸ್, ಬಿ.ಸಿ.ರೋಡ್,ಬಂಟ್ವಾಳ    ದಿನಾಂಕ : 26-4-1998 ಉದ್ಘಾಟನೆ : ಶ್ರೀ ಕೆ. ಸೇಸಪ್ಪ ಕೋಟ್ಯಾನ್,  ಅಧ್ಯಕ್ಷರು, ಬಂಟ್ವಾಳ ತಾಲೂಕು  ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ ಆಶೀರ್ವಚನ : ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ, ಗುರುದೇವಾಶ್ರಮ, ಬೆಳ್ತಂಗಡಿ ಪುಸ್ತಕ  ಬಿಡುಗಡೆ : ಶ್ರೀ ಬಿ. ಜನಾರ್ದನ ಪೂಜಾರಿ, ರಾಜ್ಯ ಸಭಾ ಸದಸ್ಯರು ’ಆರೋಗ್ಯ ನಿಧಿ’ ಉದ್ಘಾಟನೆ : ಶ್ರೀ ವಸಂತ ಬಂಗೇರ ,ಮುಖ್ಯ ಸಚೇತಕರು, ಕರ್ನಾಟಕ ಸರಕಾರ ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಉದಯಚಂದ್ರ ಸುವರ್ಣ, […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 25-12-2024
ಸ್ಥಳ : ಯುವವಾಹಿನಿ ಸಭಾಂಗಣ ಊರ್ವಸ್ಟೋರ್

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ದಿನಾಂಕ : 21-12-2024
ಸ್ಥಳ : ಹೆಚ್. ಎಂ. ಆಡಿಟೋರಿಯಂ ಉಪ್ಪಿನಂಗಡಿ

ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ

ದಿನಾಂಕ : 22-12-2024
ಸ್ಥಳ : ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣ ಕಡಬ

ಯುವವಾಹಿನಿ (ರಿ.) ಕಡಬ ಘಟಕ

ದಿನಾಂಕ : 20-12-2024
ಸ್ಥಳ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ

ಯುವವಾಹಿನಿ (ರಿ) ಅಡ್ವೆ ಘಟಕ

ದಿನಾಂಕ : 29-12-2024
ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
error: Content is protected !!