ಕಿಶೋರ್ ಕೆ. ಬಿಜೈ - ಸಿಂಚನ ವಿಶೇಷಾಂಕ -2016

ವಿಶುಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಯ ವರದಿ-2015-16

ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕಥೆಗಾರ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ಬರಹಗಾರರಾಗಿ, ಕನ್ನಡ, ತುಳು ಚಿತ್ರಗಳ ನಿರ್ದೇಶಕರಾಗಿ, ರಾಜಕಾರಣಿಯಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದುಹೋದ ನಮ್ಮ ನಾಡಿನ ನೇರ ನಡೆನುಡಿಯ ಧೀಮಂತ ಸಾಹಿತಿ ದಿ| ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿ (ರಿ) ಕೇಂದ್ರ ಸಮಿತಿಯು ವಿಶುಕುಮಾರ್ ದತ್ತಿನಿಧಿಯನ್ನು ಸ್ಥಾಪಿಸಿ ಅದರ ಮೂಲಕ ಕಳೆದ ಹದಿನಾಲ್ಕು ವರ್ಷಗಳಿಂದ ವಿಶುಕುಮಾರ್ ಪ್ರಶಸ್ತಿಯನ್ನು ನೀಡುತ್ತಾ ಬಂದಿರುತ್ತದೆ.

2015-16 ನೇ ಸಾಲಿನ ವಿಶುಕುಮಾರ್ ದತ್ತಿನಿಧಿ ಸಂಚಲನಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸಂತೋಷ್ ಕುಮಾರ್, ಸಂಚಾಲಕರಾಗಿ ಶ್ರೀ ಕಿಶೋರ್ ಕೆ. ಬಿಜೈ, ಸಹ ಸಂಚಾಲಕರಾಗಿ ಶ್ರೀ ಪದ್ಮನಾಭ ಮರೋಳಿ, ಕಾರ್ಯದರ್ಶಿಯಾಗಿ ಶ್ರೀ ಸಂಜೀವ ಸುವರ್ಣ, ಕೋಶಾಧಿಕಾರಿಯಾಗಿ ಶ್ರೀ ಹರೀಶ್ ಪಚ್ಚನಾಡಿ, ಖಾಯಂ ಸದಸ್ಯರಾಗಿ ಮಾಜಿ ಅಧ್ಯಕ್ಷರಾದ ಶ್ರೀ ಟಿ. ಶಂಕರ ಸುವರ್ಣ, ಸಮಿತಿ ಸದಸ್ಯರಾಗಿ ಮಾಜಿ ಅಧ್ಯಕ್ಷರುಗಳಾದ ಶ್ರೀ ಸಾಧು ಪೂಜಾರಿ, ಶ್ರೀ ಸದಾನಂದ ಕುಂದರ್, ಕೇಂದ್ರ ಸಮಿತಿಯ ಪದನಿಮಿತ್ತ ನಿರ್ದೇಶಕರಾದ ಶ್ರೀ ಉದಯ್ ಅಮೀನ್, ಶ್ರೀ ನಾಗೇಶ್ ಬಲ್ನಾಡ್, ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಶ್ರೀಮತಿ ಬಿ.ಎಂ. ರೋಹಿಣಿ, ಶ್ರೀ ಪ್ರಭಾಕರ ನೀರ್‌ಮಾರ್ಗ, ಶ್ರೀ ರಮಾನಾಥ್ ಕೋಟೆಕಾರ್, ಶ್ರೀ ಬಿ. ತಮ್ಮಯ ಹಾಗೂ ಸಲಹೆ ಗಾರರಾಗಿ ಶ್ರೀ ಟಿ. ನಾರಾಯಣ ಪೂಜಾರಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.

 

ವಿಶುಕುಮಾರ್ ಸಂಸ್ಮರಣಾ ಕಾರ್ಯಕ್ರಮ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭಗಳು ನಿರಂತರವಾಗಿ ನಡೆಯುವಂತೆ ವಿಶುಕುಮಾರ್ ದತ್ತಿನಿಧಿಗೆ ಇದುವರೆಗೆ ದೇಣಿಗೆ ನೀಡಿ ದತ್ತಿನಿಧಿಯನ್ನು ಬೆಳೆಸಿದ ದಾನಿಗಳನ್ನು ಈ ಮೂಲಕ ಸ್ಮರಿಸುತ್ತೇನೆ.

ಪ್ರಾಯೋಜಕರು : ಶ್ರೀ ಟಿ. ಶಂಕರ ಸುವರ್ಣ, ‘ಸುವರ್ಣ ದೀಪಾ’, ತುಂಬೆ, ಬಂಟ್ವಾಳ ತಾಲೂಕು.
ಮಹಾಪೋಷಕರು : ಶ್ರೀ ಪುರಂದರ ಪೂಜಾರಿ, ಪಂಚಮಿ ಚಾರಿಟೇಬಲ್ ಟ್ರಸ್ಟ್, ಕಾರ್ಕಳ
ಪೋಷಕರು : ಶ್ರೀ ಪ್ರಭಾಕರ ನೀರ್‌ಮಾರ್ಗ, ಮಂಗಳ ಗಂಗೋತ್ರಿ, ಕೋಣಾಜೆ; ವಿಶ್ವನಾಥ ಪೂಜಾರಿ ಕೆ. ಪರಿವಾರ್, ಬೆಂಗಳೂರು.
ಮಹಾದಾನಿಗಳು: 1. ಶ್ರೀ ಸದಾನಂದ ಸುವರ್ಣ, ’ಸುವರ್ಣ ಗಿರಿ’, ಕೊಟ್ಟಾರ, ಮಂಗಳೂರು, 2. ಶ್ರೀ ಮುದ್ದುಮೂಡುಬೆಳ್ಳೆ, ಮನಸ್ವಿನಿ, ಹೊಗೆಬೈಲ್, ಮಂಗಳೂರು, 3. ಶ್ರೀ ಶೀನ ಪೂಜಾರಿ, ’ಸುವರ್ಣ ನಿಲಯ’, ಬಜಾಲ್ ಕರ್ಮಾರ್, ಮಂಗಳೂರು, 4. ಶ್ರೀ ವಿಠಲ ಎಂ. ಪೂಜಾರಿ, ಪ್ರತಿಮಾ ನಿವಾಸ, ಬೆಂದೂರುವೆಲ್, ಮಂಗಳೂರು, 5. ಶ್ರೀ ಪಿ.ವಿ. ಶಬರಾಯ, 6. ಶ್ರೀ ಬಿ.ಟಿ. ಸಾಲಿಯಾನ್ ದಂಪತಿಗಳು, ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್, ಆರ್ಯಸಮಾಜ ರೋಡು, 7. ಶ್ರೀ ಉಮಾನಾಥ ಕೋಟ್ಯಾನ್, ಶ್ರೀದುರ್ಗಾ ಪ್ರಸಾದ್, ಕಾವೂರು, 8. ಶ್ರೀ ಸದಾಶಿವ್ ಎಸ್. ಸಾಲಿಯಾನ್, ’ಆಶ್ರಯ’, ಸಾಲಿಸ್ ಬರಿ ಪಾರ್ಕ್, ಪುಣೆ, 9. ಡಾ| ಆಶಾಲತಾ ಎಸ್. ಸುವರ್ಣ, ಗೋಕರ್ಣ ನಾಥೇಶ್ವರ ಕಾಲೇಜು, ಮಂಗಳೂರು, 10. ಶ್ರೀ ಸಾಧು ಪೂಜಾರಿ, ಎಂ.ಸಿ.ಎಫ್.ಲಿ., ಮಂಗಳೂರು, 11. ಕಿಶೋರ್ ಕೆ. ಬಿಜೈ ’ತುಡರ್’ ಹಳೇ ಪೊಲೀಸ್ ಸ್ಟೇಷನ್ ಹತ್ತಿರ, ಮುರಗುಡ್ಡ, ಕಾವೂರು, ಮಂಗಳೂರು-15.

ದಾನಿಗಳು : 1. ಡಾ. ಅಮೃತ ಸೋಮೇಶ್ವರ, ’ಒಲುಮೆ’ ಕೋಟೆಕಾರ್, 2. ಶ್ರೀಮತಿ ಪ್ರೇಮಾ ನಾರಾಯಣ, ’ಪ್ರೇಮಾ ನಾರಾಯಣ ಸದನ’, ಕುಳಾಯಿ, ಹೊಸಬೆಟ್ಟು, ಮಂಗಳೂರು, 3. ಶ್ರೀ ಬಿ. ತಮ್ಮಯ, ’ಸುರಕ್ಷಾ’ ಕೈಕುಂಜೆ, ಬಂಟ್ವಾಳ, 4. ಶ್ರೀಮತಿ ಜಾನಕಿ ಬ್ರಹ್ಮಾವರ, ’ಪಾವನ’ ಹೇರೂರು, ಉಡುಪಿ, 5. ಶ್ರೀಮತಿ ಉಷಾರಾಣಿ ದಿವಾಕರ, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ, 6. ಶ್ರೀ ನಾಗ ಶಿರೂರು, ಜಾಸ್ಮಿನ್ ಪಾರ್ಕ್, ಕರಂಗಲ ಪಾಡಿ, ಮಂಗಳೂರು, 7. ಶ್ರೀ ಪಿ. ಸುರೇಶ್, ಎಂ.ಸಿ.ಎಫ್.ಲಿ., ಪಣಂಬೂರು, 8. ಶ್ರೀ ಯೋಗೇಶ್ ಹೆಜಮಾಡಿ, ಎಂ.ಸಿ.ಎಫ್.ಲಿ., ಪಣಂಬೂರು, 9. ಶ್ರೀ ಸೋಮಪ್ಪ ಡಿ. ಪಾಲನ್, ’ಅನುರಾಗ’, ಹೊಸಬೆಟ್ಟು, ಮಂಗಳೂರು, 10. ಶ್ರೀ ಬಿ. ದೇವದಾಸ, ಕಂಟ್ರಕ್ಟಾರ್, ಗಾಂಧಿನಗರ, ಮಂಗಳೂರು, 11. ಶ್ರೀ ರವಿಚಂದ್ರ, ’ನೇಸರ’, ಕೋಡಿಕಲ್, ಮಂಗಳೂರು

ವಿಶುಕುಮಾರ್‌ರವರ ಹೆಸರನ್ನು ಸದಾ ನೆನಪಿನಲ್ಲಿಡುವ ಕೈಂಕರ್ಯದಲ್ಲಿ ನೀವೂ ನಮ್ಮೊಡನೆ ಕೈ ಜೋಡಿಸಬೇಕೆಂಬ ಅಪೇಕ್ಷೆ ನಮ್ಮದು. ನೀವು ಈ ಕೆಳಗಿನ ವಿಳಾಸಕ್ಕೆ ಚೆಕ್ ಯಾ ಡಿ.ಡಿ.ಗಳನ್ನೂ ಕಳಿಸಿ ನಮ್ಮೊಂದಿಗೆ ಸಹಕರಿಸಬಹುದು.

ವಿಳಾಸ: ಸಂಚಾಲಕರು, ವಿಶುಕುಮಾರ್ ದತ್ತಿ ನಿಧಿ ಸಂಚಾಲನ ಸಮಿತಿ, ಯುವವಾಹಿನಿ (ರಿ) ಕೇಂದ್ರ ಸಮಿತಿ, ಲಕ್ಷ್ಮಿನಾರಾಯಣ ಕಾಂಪ್ಲೆಕ್ಷ್, ಕೊಟ್ಟಾರ ಚೌಕಿ, ಮಂಗಳೂರು- 575006

ಇಲ್ಲವೇ ಶ್ರೀ ಗೋಕರ್ಣನಾಥ ಕೋ- ಆಪರೇಟಿವ್ ಬ್ಯಾಂಕಿನ ಹಂಪನಕಟ್ಟಾ (ಮಂಗಳೂರು) ಶಾಖೆಯ ಉಳಿತಾಯ ಖಾತೆ ನಂಬ್ರ ೧೦೭೧೬ಗೆ ದೇಣಿಗೆಯನ್ನು ಕಳುಹಿಸಬಹುದು.

ಕಿಶೋರ್ ಕೆ. ಬಿಜೈ
ಸಂಚಾಲಕರು, ವಿಶುಕುಮಾರ್ ದತ್ತಿನಿಧಿ ಸಂಚಲನಾ ಸಮಿತಿ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!