ಯುವವಾಹಿನಿ(ರಿ) ಬೆಳ್ತಂಗಡಿ ಘಟಕದಿಂದ ರಸ್ತೆ ದುರಸ್ತಿ

ಬೆಳ್ತಂಗಡಿ : ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಓಡಿಲ್ನಾಳದ ಸಂಚಾಲನ ಸಮಿತಿ ಸದಸ್ಯರಿಂದ ದಿನಾಂಕ 19.08.2018 ರಂದು ಮಳೆಯಿಂದ. ಸಂಪೂರ್ಣವಾಗಿ ಹದಗೆಟ್ಟ ಪಣೆಜಾಲು ಅದೇಲು ಸಂಪರ್ಕ ರಸ್ತೆಯನ್ನು ಗ್ರಾಮ ಪಂಚಾಯತ್ ಕುವೆಟ್ಟು ಇವರ ಸಹಕಾರದೊಂದಿಗೆ ದುರಸ್ತಿಗೋಳಿಸಿದರು.ಈ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಸಂಘಟನಾ ಕಾರ್ಯದರ್ಶಿ ಶಶಿದರ್ ಅದೇಲು ಸಲಹೆಗಾರದ ರವಿ ಪೂಜಾರಿ ಅದೇಲು ಸಮಿತಿಯ ಕಾರ್ಯದರ್ಶಿ ನಾಗೇಶ್ ಪೂಜಾರಿ ಅದೇಲು ಸದಸ್ಯರಾದ ಬಾಬು ಪೂಜಾರಿ ಅದೇಲು ನವೀನ್ ಅದೇಲು ರಮೇಶ್ ಅದೇಲು ನೀತೇಶ್ ಅದೇಲು ರಕ್ಷಿತ್ ಅದೇಲು ವಿಶ್ವನಾಥ್ ಪೂಜಾರಿ ಅದೇಲು ದಿವಾಕರ ಅದೇಲು ನಿಖಿತ್ ಅದೇಲು ಮೊದಲಾದವರು ಹಾಜರಿದ್ದರು

One thought on “ಯುವವಾಹಿನಿ(ರಿ) ಬೆಳ್ತಂಗಡಿ ಘಟಕದಿಂದ ರಸ್ತೆ ದುರಸ್ತಿ

Leave a Reply

Your email address will not be published. Required fields are marked *

error: Content is protected !!