ಯುವವಾಹಿನಿಯ ದ್ವಿತೀಯ ವಾರ್ಷಿಕ ಸಮಾವೇಶ – 1989
01-01-1989, 9:46 AM
ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಹಳೆಯಂಗಡಿ ಉದ್ಘಾಟಕರು : ಶ್ರೀ ನಾರಾಯಣ ಸನಿಲ್, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ (ರಿ) ಹಳೆಯಂಗಡಿ. ಮುಖ್ಯ ಅತಿಥಿಗಳು : ಶ್ರೀ ಟಿ. ನಾರಾಯಣ ಪೂಜಾರಿ, ವಕೀಲರು, ಮಂಗಳೂರು ಡಾ| ಶಿವರಾಜನ್, ಶ್ರೀ ದಿನೇಶ್ ಅಮೀನ್ ಮಟ್ಟು ಅಧ್ಯಕ್ಷತೆ :ಶ್ರೀ ಎಂ. ಸಂಜೀವ ಪೂಜಾರಿ, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಪ್ರತಿಭಾ ಪುರಸ್ಕಾರ ಮೋಹನ್ ಕುಮಾರ್ ಪೆರ್ಮುದೆ -ಚಿತ್ರಕಲೆ ಕರುಣಾಕರ ಕಾನಂಗಿ -ಛಾಯಾಚಿತ್ರಗ್ರಹಣ ಯಶೋಧರ ಸಸಿಹಿತ್ಲು -ಬಹುಮುಖ ಪ್ರತಿಭೆ ಪ್ರಭಾಕರ್ […]


